• About Skkannada.com

About Director Satishkumar

  • Advertise Here
  • Privacy Policy and Disclaimer

Director Satishkumar - Stories in Kannada , Ebooks, Kannada Kavanagalu, Kannada Quotes, Earning Tips

ಗೌತಮ‌ ಬುದ್ಧನ ಜೀವನ ಕಥೆ : Life Story of Gautam Buddha in Kannada : gautama buddha life story in kannada

dharma essay in kannada

                                       ಗೌತಮ ಬುದ್ಧನನ್ನು ಏಷ್ಯಾದ ಬೆಳಕು ಅಂತಾ ಕರೆಯುತ್ತಾರೆ. ಅವನ‌ ತಂದೆ ಶುದ್ಧೊಧನ ಕಪಿಲವಸ್ತುವಿನ ಶಾಕ್ಯವಂಶದ ರಾಜನಾಗಿದ್ದನು. ಅವನ ಹೆತ್ತ ತಾಯಿ ಮಾಯಾದೇವಿ. ಮಾಯಾದೇವಿ ಗರ್ಭವತಿಯಾಗಿರುವಾಗ ಒಂದು ಕನಸ್ಸನ್ನು ಕಂಡು ಗಾಬರಿಯಾಗಿದ್ದಳು. ಅವಳ ಕನಸ್ಸಲ್ಲಿ ಒಂದು ಬಿಳಿ‌ ಆನೆ ಅವಳಿಗೆ ಹಾದು ಹೋದಂತೆ ಅವಳು ಕನಸು ‌ಕಂಡಿದ್ದಳು. ಮಹಾರಾಣಿ ಮಾಯಾದೇವಿ ಈ ಕನಸಿನ ಬಗ್ಗೆ ರಾಜಾ ಶುದ್ಧೋದನನಿಗೆ ಹೇಳಿದಳು. ಆಗ ರಾಜ ಅದನ್ನು ‌ರಾಜಸಭೆಯಲ್ಲಿ‌ ಪಂಡಿತರೊಂದಿಗೆ, ಜ್ಯೋತಿಷಿಗಳೊಂದಿಗೆ ಚರ್ಚಿಸಿದಾಗ "ಅವಳ ಮಗ ಜಗತ್ತಿಗೆ ಬೆಳಕು ನೀಡುವ ಮಹಾನ ವ್ಯಕ್ತಿಯಾಗ್ತಾನೆ, ಮಹಾ ಋಷಿಯಾಗ್ತಾನೆ, ಆದ್ರೆ ಮಹಾನ ರಾಜನಾಗಲ್ಲ" ಎಂಬುದು ಗೊತ್ತಾಯಿತು. ಇದು ರಾಜಾ ಶುದ್ಧೊದನನನ್ನು ಚಿಂತೆಗೀಡು ಮಾಡಿತು. 

ಗೌತಮ‌ ಬುದ್ಧನ ಜೀವನ ಕಥೆ : Life Story of Gautam Buddha in Kannada

                          ಹೆಣ್ಮಕ್ಕಳು ಹೆರಿಗೆಗೆ ತಮ್ಮ ತವರು ಮನೆಗೆ ಹೋಗುವುದು ವಾಡಿಕೆಯಾಗಿತ್ತು. ಅದಕ್ಕಾಗಿ ಮಹಾರಾಣಿ ಹೆರಿಗೆಗೆ ತನ್ನ ತವರಿಗೆ ಹೊರಟಳು. ಮಾಯಾದೇವಿ ತವರಿಗೆ ಹೋಗುವಾಗ ವಿಶ್ರಾಂತಿಗಾಗಿ ಒಂದು ರಾತ್ರಿ ಲುಂಬಿನಿ ವನದಲ್ಲಿ ನೆಲೆಸಿದಳು. ಅಲ್ಲೇ ಅವಳಿಗೆ ಹೆರಿಗೆ ನೋವು ಶುರುವಾಗಿ ಗಂಡು ಮಗುವಾಯಿತು. ಅವತ್ತು ವೈಶಾಖ ಹುಣ್ಣಿಮೆಯಿತ್ತು. ಹೆರಿಗೆಯಾದ ಕೇವಲ ಏಳೇ ಏಳು ದಿನಗಳ ನಂತರ ಮಾಯಾದೇವಿ ಕಾಯಿಲೆಯಿಂದ ತೀರಿಕೊಂಡಳು. ಆಗ ಅವಳ ಮಗುವನ್ನು ‌ನೋಡಿಕೊಳ್ಳುವ ಜವಾಬ್ದಾರಿ ಅವಳ ಸ್ವಂತ ಸೋದರಿ ಹಾಗೂ ಶುದ್ಧೋದನನ ಎರಡನೇ ಪತ್ನಿ ಮಹಾ ಪ್ರಜಾಪತಿ ಗೌತಮಿಗೆ ಸಿಕ್ಕಿತು. ಪ್ರಜಾಪತಿ ಆ ಮಗುವಿನ ಸಾಕು ತಾಯಿಯಾದಳು. ಆ ಮಗುವಿಗೆ "ಸಿದ್ಧಾರ್ಥ ಗೌತಮ" ಎಂದು ಹೆಸರಿಡಲಾಯಿತು. ಸಿದ್ಧಾರ್ಥ ಮುಂದೆ ಕಪಿಲವಸ್ತುವಿನ ಸಾಮ್ರಾಟನಾಗಿ ಶಾಕ್ಯವಂಶದ ಹೆಸರನ್ನು ನಾಲ್ಕು ದಿಕ್ಕುಗಳಲ್ಲಿ ಹಬ್ಬಿಸಬೇಕು ಎಂಬುದು ಎಲ್ಲರ ಬಯಕೆಯಾಗಿತ್ತು. ಆದರೆ ವಿಧಿಯ ಆಟ ಬೇರೆಯಾಗಿತ್ತು. 

ಗೌತಮ‌ ಬುದ್ಧನ ಜೀವನ ಕಥೆ : Life Story of Gautam Buddha in Kannada

                         ಸಿದ್ಧಾರ್ಥ ಜನಿಸುವ ಮೊದಲೇ ಅವನು ಮಹಾನ ಸಾಮ್ರಾಟನಾಗಲ್ಲ, ಮಹಾನ ಋಷಿಯಾಗುತ್ತಾನೆ, ಸಂನ್ಯಾಸಿಯಾಗುತ್ತಾನೆ, ಜಗತ್ತಿಗೆ ಹೊಸ ಜ್ಞಾನವನ್ನು ನೀಡುತ್ತಾನೆ ಎಂದು ಬಹಳಷ್ಟು ಜನ ಭವಿಷ್ಯ ನುಡಿದಿದ್ದರು. ಇದು ರಾಜಾ ಶುದ್ಧೋದನನ ಚಿಂತೆಗೆ ಕಾರಣವಾಗಿತ್ತು‌‌. ಹೀಗಾಗಿ ಆತ ಸಿದ್ಧಾರ್ಥನನ್ನು ದು:ಖದಿಂದ‌ ದೂರವಿಟ್ಟಿದ್ದನು. ಅವನ ಕಣ್ಣಿಗೆ ಯಾವುದೇ ತರಹದ ‌ದು:ಖ ಕಾಣಿಸದಂತೆ ಅವನನ್ನು ವಿಶೇಷವಾದ ಐಷಾರಾಮಿ ಅರಮನೆಯಲ್ಲಿಟ್ಟಿದ್ದನು. ಅವನ ಮನಸ್ಸು ವೈರಾಗ್ಯದ ಕಡೆಗೆ ಆಕರ್ಷಿತವಾಗಬಾರದು ಎಂಬ ಕಾರಣಕ್ಕೆ ಸುಂದರ ಯುವತಿಯರನ್ನು ಅವನ ಸೇವೆಗೆ ನಿಯೋಜಿಸಿದ್ದನು. ಆದರೆ ಸಿದ್ಧಾರ್ಥ ಅವುಗಳ ಕಡೆಗೆ ಕಿಂಚಿತ್ತೂ ಆಕರ್ಷಿತನಾಗಲಿಲ್ಲ. ಆತ ವೇದ ಪುರಾಣಗಳ ಅಧ್ಯಯನ ಮಾಡಿ ಮೇಧಾವಿಯಾದನು. 

ಗೌತಮ‌ ಬುದ್ಧನ ಜೀವನ ಕಥೆ : Life Story of Gautam Buddha in Kannada

                    ಸಕಲ ಸುಖ‌ ಭೋಗಗಳ ಐಷಾರಾಮಿ ಅರಮನೆಯಲ್ಲಿದ್ದರೂ‌ ಸಹ ಸಿದ್ಧಾರ್ಥನ‌ ಮನಸ್ಸು ಶಾಂತವಾಗಿರಲಿಲ್ಲ. ಅವನಿಗೆ ಹೊರ‌ ಜಗತ್ತನ್ನು ‌ನೋಡುವ ಹಂಬಲ‌ ದಿನದಿಂದ‌ ದಿನಕ್ಕೆ ಹೆಚ್ಚಾಗುತ್ತಿತ್ತು. ಹೀಗಾಗಿ ಆತ ಒಂದಿನ ಎಲ್ಲರ ಕಣ್ತಪ್ಪಿಸಿ ತನ್ನ ಸಾರಥಿ ಚನ್ನನನ್ನು ಕರೆದುಕೊಂಡು ನಗರ ಸಂಚಾರಕ್ಕೆ ಹೋದನು. ಆಗ ಆತ ಮೊದಲ ಸಲ ವಯಸ್ಸಾದ‌ ಮುದುಕನನ್ನು, ರಸ್ತೆಯಲ್ಲಿ ನರಳುತ್ತಾ ಬಿದ್ದ ರೋಗಿಯನ್ನು ಹಾಗೂ ಶವಯಾತ್ರೆಯನ್ನು ನೋಡಿದನು. ಇದನ್ನು ನೋಡಿದ ನಂತರ ಅವನಿಗೆ "ನಾನು ಇದೇ ತರ ಯೌವ್ವನದಲ್ಲಿ ಇರಕ್ಕಾಗಲ್ಲ, ನನಗೂ ವಯಸ್ಸಾಗುತ್ತೆ, ದೇಹವನ್ನು ರಕ್ಷಿಸಿಕೊಳ್ಳದಿದ್ದರೆ ರೋಗ ಅಂಟಿಕೊಂಡು ಸಾವು ಎದುರಾಗುತ್ತದೆ" ಎಂಬುದು ಅರಿವಾಯಿತು. ಅಲ್ಲದೆ ಜಗತ್ತಿನ ದು:ಖದ ಬಗ್ಗೆ ಗೊತ್ತಾಯಿತು. ಅವನಿಗೆ "ಜಗತ್ತು ನನ್ನ ಅರಮನೆಯ ಐಷಾರಾಮಿ ಜೀವನದಂತಿಲ್ಲ, ಜಗತ್ತು ದು:ಖದಿಂದ‌ ತುಂಬಿ‌ ಹೋಗಿದೆ, ಜನ ಅಶಾಂತಿ, ಅಜ್ಞಾನ, ಅನಾರೋಗ್ಯಗಳಿಂದ ನರಳುತ್ತಿದ್ದಾರೆ" ಎಂಬುದು ಮನದಟ್ಟಾಯಿತು. ಅವನ ಮನಸ್ಸಲ್ಲಿ ಅಂತರಯುದ್ಧ ಶುರುವಾಯಿತು. ಆತ ಸಂಸಾರದ ಸತ್ಯದ ಹುಡುಕಾಟದಲ್ಲಿ ಮಗ್ನನಾದನು. 

ಗೌತಮ‌ ಬುದ್ಧನ ಜೀವನ ಕಥೆ : Life Story of Gautam Buddha in Kannada

                  ಯುವರಾಜ ‌ಸಿದ್ಧಾರ್ಥ ಸುಂದರ‌ ಹಾಗೂ ತೇಜಸ್ವಿಯಾಗಿದ್ದನು. ಅವನ ತಂದೆ ಹಾಗೂ ತಾಯಿ ಅವನಿಗೆ ಮದುವೆ ಮಾಡಲು ಮುಂದಾದರು. ಆದರೆ ಅವನ ಮನಸ್ಸು ‌ಈಗಾಗಲೇ ವೈರಾಗ್ಯದ ಕಡೆಗೆ ಆಕರ್ಷಿತವಾಗಿತ್ತು. ಅವನ ಮನಸ್ಸು ಜಗತ್ತಿನ‌ ದು:ಖಕ್ಕೆ ಕಾರಣವೇನು ಎಂಬುದರ ಹುಡುಕಾಟದಲ್ಲಿತ್ತು. ಹೀಗಾಗಿ ಆತ ಮದುವೆಯಾಗಲು ನಿರಾಕರಿಸಿ "ನಾನು ಜನರನ್ನು ಎಲ್ಲ ಸಾಂಸಾರಿಕ ಜಂಜಡಗಳಿಂದ ಮುಕ್ತ ಮಾಡುವ ದಾರಿಯನ್ನು ಹುಡುಕುತ್ತಿರುವೆ, ಸಾಂಸಾರಿಕ ದು:ಖಗಳ ಅಜ್ಞಾನದಲ್ಲಿರುವ ಜನರನ್ನು ನಿದ್ದೆಯಿಂದ ಎಬ್ಬಿಸುವೆ" ಎಂದೆಲ್ಲ ಹೇಳಿದನು. ಆದರೆ ಅವನ‌ ತಂದೆ ರಾಜಾ ಶುದ್ಧೋದನ ಅವನ ಮಾತಿಗೆ ಒಪ್ಪದೆ ಅವನನ್ನು ಮದುವೆಯಾಗುವಂತೆ ಒತ್ತಾಯಿಸಿದನು. ಆಗ ಬೇರೆ ದಾರಿಯಿಲ್ಲದೆ ಸಿದ್ಧಾರ್ಥ ಮದುವೆಗೆ ಒಪ್ಪಿಕೊಂಡನು. 

ಗೌತಮ‌ ಬುದ್ಧನ ಜೀವನ ಕಥೆ : Life Story of Gautam Buddha in Kannada

                              ತಂದೆಯ ಮಾತನ್ನು ಮೀರಲಾಗದೆ ಸಿದ್ಧಾರ್ಥ ಯಶೋಧರಾ ಎಂಬ ಸುಂದರ ಯುವತಿಯನ್ನು ಮದುವೆಯಾದನು. ಅವನ ವ್ಯಾಕುಲತೆ, ಮೌನ, ಅಶಾಂತ ಮುಖ ಯಶೋಧರೆಯ ಚಿಂತೆಗೆ ಕಾರಣವಾಯಿತು. ಆಗವಳು ಅವನೊಂದಿಗೆ ಚರ್ಚಿಸಿದಳು. ಅವನಿಗೆ "ಸಾಂಸಾರಿಕ ಜಡಗಳ ಕಾರಣ ಗೊತ್ತಾಗಬೇಕೆಂದರೆ ಮೊದಲು‌ ಅವು ನಮಗೆ ಅರ್ಥವಾಗಬೇಕು, ನಮ್ಮ ಅನುಭವಕ್ಕೆ ಬರಬೇಕು, ಅವುಗಳನ್ನು ನಾವು ಹುಡುಕಬೇಕು" ಎಂದೇಳಿದಳು. ಅವನಿಗೆ ಒಳ್ಳೇ ಜೀವನಸಾಥಿಯಾದಳು. ಅವರಿಬ್ಬರ ಪ್ರೇಮದ ಸಂಕೇತವಾಗಿ ಅವರಿಗೆ ರಾಹುಲ ಎಂಬ ಮಗ ಜನಿಸಿದನು.

ಗೌತಮ‌ ಬುದ್ಧನ ಜೀವನ ಕಥೆ : Life Story of Gautam Buddha in Kannada

                ಸಿದ್ಧಾರ್ಥನ ಪಟ್ಟಾಭಿಷೇಕಕ್ಕೆ ಎಲ್ಲ ತಯಾರಿಗಳಾಗುತ್ತಿದ್ದವು. ಆದರೆ ಅವನಿಗೆ ಸಾಮ್ರಾಟನಾಗುವುದು ಸ್ವಲ್ಪವೂ ಇಷ್ಟವಿರಲಿಲ್ಲ. ಅವನ ಮನಸ್ಸು ಜಗತ್ತಿನ ದು:ಖದ ಮೂಲವನ್ನು ಹುಡುಕಲು ಒದ್ದಾಡುತ್ತಿತ್ತು. ಅವನ ಪತ್ನಿ ಯಶೋಧರೆ ಹಾಗೂ ಮಗ ರಾಹುಲನ ಪ್ರೀತಿ ಅವನನ್ನು ‌ಮಾನಸಿಕವಾಗಿ ಬಂಧಿಸಿತ್ತು. ಈಗ ಅವನಿಗೆ ಈ ಸಾಂಸಾರಿಕ ಬಂಧನದಿಂದ ಮುಕ್ತಿ ಬೇಕಿತ್ತು. ಅದಕ್ಕಾಗಿ ಮಧ್ಯರಾತ್ರಿ ಜಗವೆಲ್ಲ ಮಲಗಿರುವಾಗ ಅವನೊಬ್ಬನೆದ್ದನು. ಪದೇಪದೇ ಹೆಂಡತಿ ಮತ್ತು ಮಗನ ಮುಖ ನೋಡಿ ಬಹಳಷ್ಟು ಯೋಚಿಸಿದನು. ರಾಜಕುಮಾರ ಸಿದ್ಧಾರ್ಥ ಮಧ್ಯರಾತ್ರಿ ವೈಶಾಖ ಪೂರ್ಣಿಮೆಯ ದಿನ ತನ್ನ ಸಾರಥಿ ಚನ್ನನನ್ನು ಕರೆದುಕೊಂಡು ಕಪಿಲವಸ್ತುವನ್ನು ಬಿಟ್ಟು ಮುಕ್ತಿಯ ಹುಡುಕಾಟದಲ್ಲಿ ಹೊರಟನು. ರಾಜ್ಯದ ಗಡಿ ದಾಟಿದ ನಂತರ ತನ್ನ ತಲೆ ಕೂದಲು ಹಾಗೂ ಕತ್ತಲ್ಲಿನ ಸರವನ್ನು ಕತ್ತರಿಸಿಕೊಟ್ಟು ಮನೆಯಲ್ಲಿ ‌ಕ್ಷೇಮ ಸಂದೇಶ ತಿಳಿಸುವಂತೆ ಹೇಳಿ ಚನ್ನನನ್ನು ಅರ್ಧದಾರಿಯಿಂದ ವಾಪಸ್ಸು ಕಳುಹಿಸಿದನು. ನಂತರ ದಾರಿಯಲ್ಲಿ ಸಿಕ್ಕ ಸಾಧುವೊಬ್ಬನಿಂದ ಕೇಸರಿ ಬಟ್ಟೆ ಹಾಗೂ ಭಿಕ್ಷಾ ಪಾತ್ರೆಯನ್ನು ಬೇಡಿ ಪಡೆದನು‌. ರಾಜ ಪೋಷಾಕುಗಳನ್ನು ಬಿಚ್ಚಿ ಸಂನ್ಯಾಸಿಯ ಬಟ್ಟೆ ಧರಿಸಿದನು. ತನ್ನ ಮನದಲ್ಲಿ ದಂಗೆಯೆದ್ದ ಪ್ರಶ್ನೆಗಳ ಉತ್ತರ ಹುಡುಕಲು ದಾರಿ ಕಂಡ ಕಡೆಗೆ ಚಲಿಸಿದನು. 

ಗೌತಮ‌ ಬುದ್ಧನ ಜೀವನ ಕಥೆ : Life Story of Gautam Buddha in Kannada

                 ದು:ಖದಿಂದ ಕೂಡಿದ ಸಂಸಾರದಲ್ಲಿ ಮುಕ್ತಿಯ ದಾರಿಯನ್ನು ಹುಡುಕಲು, ನಿಸರ್ಗದ ರಹಸ್ಯಗಳನ್ನು ಭೇಧಿಸಲು ಸಿದ್ಧಾರ್ಥ ತಪಸ್ಸು, ಯೋಗ ಹಾಗೂ ಧ್ಯಾನ ಮಾಡಲು ಪ್ರಾರಂಭಿಸಿದನು. ಆತ ಭಿಕ್ಷೆ ಬೇಡುತ್ತಾ ಮಗಧ ರಾಜ್ಯಕ್ಕೆ ತೆರಳಿದನು. ಆಗ ಜನ ಅವನ ತೇಜಸ್ಸಿಗೆ ಆಕರ್ಷಿತರಾದರು. ರಾಜ್ಯದಲ್ಲಿ ಹೊಸ ತೇಜಸ್ವಿ ಸಂನ್ಯಾಸಿ ಬಂದ ಸುದ್ದಿ ಸಾಮ್ರಾಟ ಬಿಂದುಸಾರನಿಗೂ ತಲುಪಿತು. ಆತ ಸ್ವತಃ ಖುದ್ದಾಗಿ ಬಂದು ಸಿದ್ಧಾರ್ಥನನ್ನು ಏಕಾಂತದಲ್ಲಿ ಭೇಟಿಯಾದನು. ಅವನು ರಾಜಕುಮಾರನ ಪದವಿ ಬಿಟ್ಟು ಸಂನ್ಯಾಸಿಯಾಗಿದ್ದಕ್ಕೆ ಕಳವಳ ವ್ಯಕ್ತಪಡಿಸಿದನು. ರಾಜ್ಯ ಭೋಗದ ಸುಖ ಕೊಡಲು ಮುಂದಾದನು. ಆದರೆ ಸಿದ್ಧಾರ್ಥ ಅದನ್ನು ನೇರವಾಗಿ ನಿರಾಕರಿಸಿದನು. ತನಗೆ ಮುಕ್ತಿಯ ‌ದಾರಿ ಸಿಕ್ಕರೆ ಮೊದಲು ‌ಬಿಂದುಸಾರನಿಗೆ ತಿಳಿಸುವೆ ಎಂದು ಅವನಿಗೆ ಮಾತು ಕೊಟ್ಟು ಸಿದ್ಧಾರ್ಥ ಮುನ್ನಡೆದನು. 

ಗೌತಮ‌ ಬುದ್ಧನ ಜೀವನ ಕಥೆ : Life Story of Gautam Buddha in Kannada

              ಮಗಧ ರಾಜ್ಯದ ತುಂಬೆಲ್ಲ ಸಿದ್ಧಾರ್ಥ ಸಂಚರಿಸಲು‌ ಪ್ರಾರಂಭಿಸಿದನು. ‌ಆಗ ಬಲಿ ಕೊಡಲು ತಂದಿದ್ದ ಕುರಿ ಮರಿ ಕಂಡು ಅವನ ಮನ ಮಲಮಲ‌ ಮರುಗಿತು.‌ ಅದಕ್ಕಾಗಿ ಆತ ಪ್ರಾಣಿ ಬಲಿಯನ್ನು ‌ವಿರೋಧಿಸಿದನು. ಮೂಢನಂಬಿಕೆಗಳನ್ನು ಖಂಡಿಸಿದನು. ಜಾತಿಯತೆಯ ಅಜ್ಞಾನ, ದು:ಖ ಹಾಗೂ‌ ಅಂಧಕಾರದಲ್ಲಿ ಮುಳುಗಿದ ಸಮಾಜದ ಕಣ್ತೆರೆಸಲು ಪ್ರಯತ್ನಿಸಿದನು. ಅವನನ್ನು ನೋಡಿ ಕೆಲವೊಂದಿಷ್ಟು ಸಾಧುಗಳು ಅವನ ಶಿಷ್ಯರಾದರು. ಅವನನ್ನು ಅನುಮಾನಿಸಿ‌ ಅವನ ದಾರಿ‌ ಬಿಟ್ಟು ದೂರ ಹೋದರು. ನಂತರ ತಮ್ಮ ತಪ್ಪಿನ ಅರಿವಾಗಿ ಮತ್ತೆ ಅವನನ್ನು ಸೇರಿಕೊಂಡರು. 

ಗೌತಮ‌ ಬುದ್ಧನ ಜೀವನ ಕಥೆ : Life Story of Gautam Buddha in Kannada

                       ಸಿದ್ಧಾರ್ಥ ಈಗೀನ ಬಿಹಾರದ ಬೋದಗಯಾದಲ್ಲಿರುವ ಒಂದು ಬೋಧಿ ವೃಕ್ಷದ ಕೆಳಗೆ ಕುಳಿತು ಕಠಿಣ ಸಿದ್ಧಿ ಸಾಧನೆಯಲ್ಲಿ ನಿರತನಾದನು. 6 ವರ್ಷ ಗಾಳಿ, ಮಳೆ, ಛಳಿ, ಬಿಸಿಲಿಗೆ ಜಗ್ಗದೆ ಅದೇ ಮರದ‌ ಕೆಳಗೆ ಕುಳಿತು ತಪಸ್ಸು ಮಾಡಿದನು. ನಂತರ ಅವನಿಗೆ ಹುಣ್ಣಿಮೆಯ ದಿನ ಜ್ಞಾನೋದಯವಾಯಿತು. ಅವನ ಎಲ್ಲ ಪ್ರಶ್ನೆಗಳಿಗೆ ಉತ್ತರ ಸಿಕ್ಕಿತು. ಮುಕ್ತಿಯ ಮಾರ್ಗ ಅವನಿಗೆ ಸಿಕ್ಕಿತು. ಆತ ನಿರ್ವಾಣದ (ಮುಕ್ತಿಯ) ದಾರಿಯನ್ನು ಬೋಧಿಸಲು ಪ್ರಾರಂಭಿಸಿದನು. ಅಲ್ಲಿಂದ ಸಿದ್ಧಾರ್ಥ ಗೌತಮ ಬುದ್ಧನಾಗಿ ಬದಲಾದನು.

ಗೌತಮ‌ ಬುದ್ಧನ ಜೀವನ ಕಥೆ : Life Story of Gautam Buddha in Kannada

               ಬಿಂದುಸಾರನಿಗೆ ಮಾತು ಕೊಟ್ಟಂತೆ ಬುದ್ಧ ಅವನಿಗೆ ಮೊದಲು ತನ್ನ ಜ್ಞಾನ ಹಾಗೂ ಮುಕ್ತಿಯ ದಾರಿ ಬೋಧಿಸಿದನು. ಸಾರನಾಥದಲ್ಲಿ ಧರ್ಮಚಕ್ರ ಸ್ಥಾಪಿಸಿ ಮೊದಲ ಉಪದೇಶ ನೀಡಿದನು. ಜಗತ್ತನ್ನು ದು:ಖ ಹಾಗೂ ವ್ಯಥೆಗಳಿಂದ ದೂರ ಮಾಡುವ ಮಾರ್ಗ ತೋರಿಸಿದನು. ಸಾಹಸ, ಕರ್ಮ, ಇಂದ್ರಿಯಗಳ ನಿಯಂತ್ರಣ, ಮನಸ್ಸಿನ ನಿಯಂತ್ರಣ, ಮಿತ ಆಹಾರ, ಯೋಗ, ಧ್ಯಾನಗಳಿಂದ ಕೂಡಿದ ಮೋಕ್ಷಕ್ಕೆ ‌ದಾರಿ ತೋರಿಸುವ ಅಷ್ಟಾಂಗ ಯೋಗ ಮಾರ್ಗವನ್ನು ಬೋಧಿಸಿದನು. ದು:ಖದಿಂದ ಕೂಡಿದ ಸಂಸಾರದ ಕಣ್ಣು ತೆರೆಸಿದನು. ನಂತರ ತನ್ನ ಶಿಷ್ಯರೊಂದಿಗೆ ತಾನು ಬಿಟ್ಟು ಬಂದ ಕಪಿಲವಸ್ತುವಿಗೆ ಮರಳಿ ಹೋದನು. ಮಗನಾಗಿ ಅಲ್ಲ, ಬರೀ ಬುದ್ಧನಾಗಿ. 

ಗೌತಮ‌ ಬುದ್ಧನ ಜೀವನ ಕಥೆ : Life Story of Gautam Buddha in Kannada

             ಬುದ್ಧ ತನ್ನ ವಿರಹದಿಂದ ಬಳಲಿದ ತನ್ನ ಪತ್ನಿ ಯಶೋಧರೆಗೆ ಸಾಂತ್ವನ ಹೇಳಿದನು. ಆಗ ಅವನಿಗೆ ಅವಳ ತ್ಯಾಗದ ಬಗ್ಗೆ ಅರಿವಾಯಿತು. ಬುದ್ಧ ಅವಳ ಅನುಮತಿ ಪಡೆದುಕೊಂಡೆ ಸಂನ್ಯಾಸಿ ಜೀವನಕ್ಕೆ ಕಾಲಿಟ್ಟಿದ್ದನು. ಆದರೆ ಅವನು ರಾತ್ರೋರಾತ್ರಿ ಅರಮನೆ ಬಿಟ್ಟು ಬಂದಾಗ ಮರು ದಿನದಿಂದ ಯಶೋಧರಾ ಕೂಡ ಅವನಂತೆ ಅರಮನೆಯಲ್ಲೇ ಸಂನ್ಯಾಸಿ ಜೀವನವನ್ನು ಪ್ರಾರಂಭಿಸಿದ್ದಳು. ಬರೀ ಏಳು ದಿನದ ಮಗು ರಾಹುಲನಿಗಾಗಿ ಅರಮನೆಯಲ್ಲಿದ್ದಳು‌ ಅಷ್ಟೇ. ಅವಳು ಕೂಡ ಬುದ್ಧನಂತೆ ಬಣ್ಣದ ಬಟ್ಟೆ ತ್ಯಜಿಸಿ ಸಂನ್ಯಾಸಿನಿಯಾಗಿ ಕೇಸರಿ ಸೀರೆ ಧರಿಸಲು ಪ್ರಾರಂಭಿಸಿದ್ದಳು. ಅವಳನ್ನು ಮರುಮದುವೆಯಾಗಲು ಬಹಳಷ್ಟು ಜನ ರಾಜರು ಮುಂದೆ ಬಂದಿದ್ದರು. ಆದರೆ ಆಕೆ ಎಲ್ಲರನ್ನು ನಿರಾಕರಿಸಿದಳು. ಏಕೆಂದರೆ ಆಕೆ ಬುದ್ಧನಿಗೆ ಹಾಗೂ ಅವನ ನಿರ್ಧಾರಕ್ಕೆ ಅಡಿಯಾಳಾಗಿದ್ದಳು. ಬರೀ ಒಂದೇ ಸಮಯಕ್ಕೆ ಊಟ ಮಾಡುತ್ತಿದ್ದಳು. ಆಭರಣಗಳನ್ನು ಹಾಗೂ ಐಶಾರಾಮಿ ಜೀವನವನ್ನು ತ್ಯಜಿಸಿದ್ದಳು. ನೆಲದ ಮೇಲೆ ಮಲಗುತ್ತಿದ್ದಳು. ಅವಳು ಸಹ ಬುದ್ಧನಂತೆ ಸಂನ್ಯಾಸಿ ಜೀವನವನ್ನೇ ಸಾಗಿಸಿದ್ದಳು. ಆದರೂ ಸಹ ಅವಳು ಬುದ್ಧನಿಗೆ ಏನು ಕೇಳಲಿಲ್ಲ. ತನ್ನನ್ನು ಅವನ ಮಾರ್ಗದಲ್ಲಿ ಕೊಂಡೊಯ್ಯುವಂತೆ ಕೇಳಿಕೊಂಡಳು. ಮುಂದೆ ಬೌದ್ಧ ಭಿಕ್ಷುಣಿಯಾಗಿ ಬುದ್ಧನನ್ನು ಅನುಸರಿಸಿದಳು.‌ ಅವಳ ಅತ್ತೆ ಅಂದರೆ ಬುದ್ಧನ ಸಾಕು ತಾಯಿ‌ ಪ್ರಜಾಪತಿ ಕೂಡ ಅವಳನ್ನು ಸೇರಿಕೊಂಡಳು. ಇದೇ ಸಮಯಕ್ಕೆ ಅವನ ತಂದೆ ಕಪಿಲವಸ್ತುವಿನಲ್ಲಿರಲು ವಿನಂತಿಸಿದಾಗ ಆತ‌ ನಿರಾಕರಿಸಿದನು. ಇದೇ ಶೋಕದಲ್ಲಿ ಅವನ ತಂದೆ ತೀರಿಕೊಂಡನು. ಬುದ್ಧ ತಂದೆಯ ಅಂತಿಮ ಸಂಸ್ಕಾರದ ಕಾರ್ಯಗಳನ್ನು ನಿಭಾಯಿಸಿ‌ ಲೋಕೋದ್ಧಾರಕ್ಕಾಗಿ ಮುನ್ನಡೆದನು. 

ಗೌತಮ‌ ಬುದ್ಧನ ಜೀವನ ಕಥೆ : Life Story of Gautam Buddha in Kannada

                  ಬುದ್ಧ ತನ್ನ ಧರ್ಮೋಪದೇಶದ ಸಮಯದಲ್ಲಿ ಯಾವುದೇ ‌ಪವಾಡಗಳನ್ನು ಮಾಡಿ ಜನರನ್ನು ದಾರಿ ತಪ್ಪಿಸಲಿಲ್ಲ‌. ಬದಲಾಗಿ ಅವರಿಗೆ ಸರಿಯಾದ ಮಾರ್ಗದರ್ಶನ ‌ನೀಡಿ‌ ಸತ್ಯ, ಸುಖ, ಶಾಂತಿ, ನೆಮ್ಮದಿ, ಮೋಕ್ಷದ ದಾರಿ ತೋರಿಸಿದನು. ಬುದ್ಧ ಕಳಂಕಿತರನ್ನು, ಕ್ರೂರರನ್ನು ಸಹ ಮನವರ್ತಿಸಿ ಸಮಾಜಮುಖಿಗಳಾಗಿ ಬದಲಾಯಿಸಿದನು. ಅದಕ್ಕೆ ಉದಾಹರಣೆ ಎಂಬಂತೆ ವೈಶಾಲಿ ನಗರದ ವೈಷ್ಯ ಆಮ್ರಪಾಲಿ ತನ್ನ ಆಸ್ತಿಯನ್ನೆಲ್ಲ ದಾನ ಮಾಡಿ ಬುದ್ಧನ ಶಿಷ್ಯೆಯಾದಳು. ಬುದ್ಧನನ್ನು ಕೊಲ್ಲಲು ಬಂದ ಅಂಗುಲಿಮಾಲ ಎಲ್ಲ ಬಿಟ್ಟು ಬುದ್ಧನ ಶಿಷ್ಯನಾಗಿ ಅಹಿಂಸೆಯ ದಾರಿಯಲ್ಲಿ ಮುನ್ನಡೆದನು. ತನ್ನ ತಂದೆ ಬಿಂದುಸಾರನನ್ನು ಹತ್ಯೆಗೈದ ಅಜಾತಶತ್ರುವನ್ನು ಬದಲಿಸಿದನು. ಈ ರೀತಿ ಬುದ್ಧ ಸಮಾಜದ ಉದ್ಧಾರ ಮಾಡಿದನು‌. 

ಗೌತಮ‌ ಬುದ್ಧನ ಜೀವನ ಕಥೆ : Life Story of Gautam Buddha in Kannada

                  ಒಂದಿನ ಬುದ್ಧ ಧರ್ಮೋಪದೇಶ ‌ಮಾಡುವಾಗ ಒಬ್ಬಳು‌ ಮಹಿಳೆ ಹಾವು ಕಚ್ಚಿ ಸಾವನ್ನಪ್ಪಿದ ತನ್ನ ಮಗುವನ್ನು ಬದುಕಿಸುವಂತೆ ಬೇಡಿಕೊಂಡಳು. ಆದರೆ ಇದು ಅಸಾಧ್ಯವಾಗಿತ್ತು. ಏಕೆಂದರೆ ಸಾವಿನಿಂದ ಪಾರಾಗಲು ಸ್ವತಃ ಬುದ್ಧನಿಗೂ ಕೂಡ ಸಾಧ್ಯವಿರಲಿಲ್ಲ. ಅದಕ್ಕಾಗಿ ಆತ ಆಕೆಗೆ ವಾಸ್ತವವನ್ನು ಅರ್ಥ ಮಾಡಿಸಲು "ಸಾವಿಲ್ಲದ ಮನೆಯ ಸಾವಿಸೆ ಕಾಳನ್ನು ತೆಗೆದುಕೊಂಡು ಬಾ" ಎಂದು ಕಳುಹಿಸಿದನು. ಆಕೆ ಎಲ್ಲ ಕಡೆಗೆ ಹುಡುಕಿದಳು. ಆದರೆ ಅವಳಿಗೆ ಎಲ್ಲಿಯೂ ಸಾವಿಲ್ಲದ ಮನೆಯ ಸಾಸಿವೆ ಸಿಗಲಿಲ್ಲ. ಅವಳಿಗೆ ಕೊನೆಗೆ ಜ್ಞಾನೋದಯವಾಯಿತು. ಬುದ್ಧನದ್ದು ಪವಾಡದ ಧರ್ಮವಾಗಿರಲಿಲ್ಲ. ದು:ಖದ ಅಂತ್ಯದ ಧರ್ಮವಾಗಿತ್ತು. ಸತ್ಯವನ್ನು ಅರಿಯುವ ಧರ್ಮವಾಗಿತ್ತು. ಅಷ್ಟಾಂಗ ಯೋಗ, ಮಿತ ಆಹಾರ ಸೇವನೆ, ಉಸಿರಾಟದ ನಿಯಂತ್ರಣ, ಮನಸ್ಸಿನ ನಿಯಂತ್ರಣವನ್ನು‌ ಬೋಧಿಸುವ ಧರ್ಮವಾಗಿತ್ತು. ಯುದ್ಧ ಬುದ್ಧನ ಮಾರ್ಗವಾಗಿರಲಿಲ್ಲ. ಪ್ರೀತಿ ಅವನ ಮಾರ್ಗವಾಗಿತ್ತು. ದು:ಖದಿಂದ‌ ಕೂಡಿದ ಸಂಸಾರದಲ್ಲಿ ಸಂತೋಷದ ನದಿಯನ್ನು ಹರಿಸುವುದು ಬುದ್ಧನ ಧರ್ಮವಾಗಿತ್ತು. ಇಂಥ ಮಹಾನ ಧರ್ಮೋಪದೇಶ ‌ಮಾಡುತ್ತಾ ಗೌತಮ ಬುದ್ಧ ಕುಶಿ ನಗರದಲ್ಲಿ ಹುಣ್ಣಿಮೆಯ ದಿನ ನಿರ್ವಾಣವನ್ನು ಹೊಂದಿದನು. ಏಷ್ಯಾದ ಬೆಳಕೆಂದು ಗುರ್ತಿಸಲ್ಪಟ್ಟನು. ಇದೀಷ್ಟು ಗೌತಮ‌ ಬುದ್ಧನ ಜೀವನಕಥೆ.‌ ಇದನ್ನು ಲೈಕ‌ ಮಾಡಿ ಮತ್ತು ಶೇರ್ ಮಾಡಿ...

ಗೌತಮ‌ ಬುದ್ಧನ ಜೀವನ ಕಥೆ : Life Story of Gautam Buddha in Kannada

-: ನೀವು ಓದಲೇಬೇಕಾದ 7 ಪುಸ್ತಕಗಳು - Books You Should in Kannada :-

1) ರೀಚ ಡ್ಯಾಡ ಪೂರ ಡ್ಯಾಡ ಪುಸ್ತಕ - Rich Dad Poor Dad in Kannada - By Robert Kiyosaki Book Link - Click Here

2) ದಿ‌ ಮ್ಯಾಜಿಕ್ ಆಫ್ ಥಿಂಕಿಂಗ ಬಿಗ ಪುಸ್ತಕ – The Magic of Thinking Big Book in Kannada Book Link :- Click Here

3) ನಿಮ್ಮ ಸಬ್ ಕಾನ್ಸಿಯಸ್ ಮೈಂಡ್ ಪುಸ್ತಕ Power of Your Subconscious Mind Book in Kannada Book By Dr Joseph Murphy Link :- Click Here

4) ಯೋಚಿಸಿ ಮತ್ತು ಶ್ರೀಮಂತರಾಗಿ - Think and Grow Rich Book in Kannada Book Link :- Click Here

5) ದಿ ಸೀಕ್ರೆಟ್ ರಹಸ್ಯ ಪುಸ್ತಕ - The Secret Book in Kannada Book Link :- Click Here

6) ದಿ ಪವರ ಆಫ ಪೋಜಿಟಿವ ಥಿಂಕಿಂಗ ಪುಸ್ತಕ - The Power of Positive Thinking Book Link :- Click Here

7) ಹಣದ ಮನೋವಿಜ್ಞಾನ ಪುಸ್ತಕ :- The Psychology of Money Book in Kannada Book Link :- Click Here

ಈ ಅಂಕಣ (Article) ನಿಮಗೆ ಇಷ್ಟವಾಗಿದ್ದರೆ ನಿಮ್ಮೆಲ್ಲ ಗೆಳೆಯರೊಡನೆ ಮತ್ತು ನೀವಿರುವ ಎಲ್ಲ ಕನ್ನಡ ಫೇಸ್ಬುಕ್ ಗ್ರೂಪಗಳಲ್ಲಿ ಇದನ್ನು ತಪ್ಪದೇ ಶೇರ್ ( Share ) ಮಾಡಿ. ಜೊತೆಗೆ ಪ್ರತಿದಿನ ಹೊಸಹೊಸ ಅಂಕಣಗಳನ್ನು, ಪ್ರೇಮಕಥೆಗಳನ್ನು, ಕವನಗಳನ್ನು ಉಚಿತವಾಗಿ ಓದಲು ತಪ್ಪದೆ ನನ್ನ ಫೇಸ್ಬುಕ್ ಪೇಜನ್ನು (Director Satishkumar) ಲೈಕ್ ಮಾಡಿ.

ಪ್ರತಿದಿನ ಹೊಸಹೊಸ ಅಂಕಣಗಳನ್ನು,ಪ್ರೇಮಕಥೆಗಳನ್ನು, ಕವನಗಳನ್ನು, ಮೋಟಿವೇಶನಲ ಅಂಕಣಗಳನ್ನು ಉಚಿತವಾಗಿ ಓದಲು ತಪ್ಪದೆ www.skkannada.com ಗೆ ವಿಸಿಟ್ ಮಾಡಿ.

To Read New Stories in Kannada, Books in Kannada, Love Stories in Kannada, Kannada Kavanagalu, Kannada Quotes Visit www.skkannada.com

-: Copyright Warning and Trademark Alert :-

All Rights of all Stories, Books, Poems, Articles, Logos, Brand Images, Videos, Films published in our www.skkannada.com are fully Reserved by Director Satishkumar and Roaring Creations Private Limited®, India. All Commercial Rights of our content are registered and protected under Indian Copyright and Trademark Laws. Re-publishing our content in Google or any other social media sites is a copyright and Trademark violation crime. If such copy cats are found to us, then we legally punish them badly without showing any mercy and we also recover happened loss by such copy cats only.. .

dharma essay in kannada

Related posts

Read By Categories

  • Life Changing Articles
  • Kannada Books
  • Kannada love stories
  • Business Lessons
  • Kannada Kavanagalu - Love Poems
  • Premigala Pisumatugalu
  • Kannada Stories
  • Spiritual Articles
  • Motivational Quotes in Kannada
  • Festivals & Special Days
  • Kannada Life Stories
  • Mythological Love Stories Kannada
  • Kannada Health Articles
  • Historical Love Stories Kannada
  • Kannada Stories for Kids
  • Comment Box
  • Chanakya Niti in Kannada
  • Kannada Online Courses
  • Kannada Tech Articles
  • Car Reviews Kannada

Today's Quote

Trademark and copyright alert, ಕಥೆ ಕವನ ಕಳ್ಳರಿಗೆ ಎಚ್ಚರಿಕೆ : strict warning to copy cats by director satishkumar.

          ಈ ನಮ್ಮ ವೆಬಸೈಟನಿಂದ ಕಥೆ, ಕವನ, ಅಂಕಣಗಳನ್ನು ಕದ್ದು ಬೇರೆಡೆಗೆ ಪಬ್ಲಿಷ್ ಮಾಡಿ ಛಿಮಾರಿ ಹಾಕಿಸಿಕೊಳ್ಳುವ ಮುಂಚೆ ಇದನ್ನೊಮ್ಮೆ ಓದಿ...           ...

dharma essay in kannada

new stories

Trending stories, popular stories.

dharma essay in kannada

All Rights of the Content is Reserved

DMCA.com Protection Status

  • information
  • Jeevana Charithre
  • Entertainment

Logo

  • Kannada News

Gautama Buddha Information in Kannada | ಗೌತಮ ಬುದ್ಧನ ಜೀವನ ಚರಿತ್ರೆ

Gautama Buddha Information in Kannada ಗೌತಮ ಬುದ್ಧನ ಜೀವನ ಚರಿತ್ರೆ

gautama buddha information in kannada, history of budda, buddha childhood story, biography of budda information in kannada,

Gautama Buddha Information in Kannada

Gautama Buddha Information in Kannada ಗೌತಮ ಬುದ್ಧನ ಜೀವನ ಚರಿತ್ರೆ

ಬುದ್ಧ, ಸಿದ್ಧಾರ್ಥ ಗೌತಮ ಎಂಬ ಹೆಸರಿನೊಂದಿಗೆ ಜನಿಸಿದರು, ಒಬ್ಬ ಶಿಕ್ಷಕ, ತತ್ವಜ್ಞಾನಿ ಮತ್ತು ಆಧ್ಯಾತ್ಮಿಕ ನಾಯಕ, ಅವರನ್ನು ಬೌದ್ಧ ಧರ್ಮದ ಸ್ಥಾಪಕ ಎಂದು ಪರಿಗಣಿಸಲಾಗಿದೆ. ಅವರು ಆಧುನಿಕ-ದಿನದ ನೇಪಾಳ ಮತ್ತು ಭಾರತದ ಗಡಿಯ ಸುತ್ತಲಿನ ಪ್ರದೇಶದಲ್ಲಿ ವಾಸಿಸುತ್ತಿದ್ದರು ಮತ್ತು ಕಲಿಸಿದರು.

ಬುದ್ಧ ಎಂಬ ಹೆಸರಿನ ಅರ್ಥ “ ಎಚ್ಚರಗೊಂಡವನು ” ಅಥವಾ “ ಪ್ರಬುದ್ಧನಾದವನು “. ಬುದ್ಧನು ವಾಸ್ತವವಾಗಿ ಅಸ್ತಿತ್ವದಲ್ಲಿದ್ದನೆಂದು ವಿದ್ವಾಂಸರು ಒಪ್ಪಿಕೊಂಡರೂ, ಅವನ ಜೀವನದ ನಿರ್ದಿಷ್ಟ ದಿನಾಂಕಗಳು ಮತ್ತು ಘಟನೆಗಳು ಇನ್ನೂ ಚರ್ಚೆಯಾಗುತ್ತಿವೆ.

ಅವರ ಜೀವನದ ಅತ್ಯಂತ ವ್ಯಾಪಕವಾಗಿ ತಿಳಿದಿರುವ ಕಥೆಯ ಪ್ರಕಾರ, ವರ್ಷಗಳ ಕಾಲ ವಿಭಿನ್ನ ಬೋಧನೆಗಳನ್ನು ಪ್ರಯೋಗಿಸಿದ ನಂತರ, ಮತ್ತು ಅವುಗಳಲ್ಲಿ ಯಾವುದನ್ನೂ ಸ್ವೀಕಾರಾರ್ಹವಲ್ಲವೆಂದು ಕಂಡುಕೊಂಡ ನಂತರ, ಸಿದ್ಧಾರ್ಥ ಗೌತಮ ಒಂದು ಮರದ ಕೆಳಗೆ ಆಳವಾದ ಧ್ಯಾನದಲ್ಲಿ ಅದೃಷ್ಟದ ರಾತ್ರಿಯನ್ನು ಕಳೆದರು.

ಅವರ ಧ್ಯಾನದ ಸಮಯದಲ್ಲಿ, ಅವರು ಹುಡುಕುತ್ತಿದ್ದ ಎಲ್ಲಾ ಉತ್ತರಗಳು ಸ್ಪಷ್ಟವಾದವು ಮತ್ತು ಅವರು ಪೂರ್ಣ ಅರಿವನ್ನು ಸಾಧಿಸಿದರು, ಆ ಮೂಲಕ ಬುದ್ಧರಾದರು.

ಆರಂಭಿಕ ಜೀವನ

ಕೆಲವು ವಿದ್ವಾಂಸರ ಪ್ರಕಾರ ಬುದ್ಧನು 6 ನೇ ಶತಮಾನದಲ್ಲ್ಲಿಲುಂಬಿನಿಯಲ್ಲಿ  ಜನಿಸಿದನು .ತಂದೆ ಶುದ್ದೋಧನ ತಾಯಿ ಮಾಯ

ಆದರೆ ವಾಸ್ತವಿಕವಾಗಿ ಎಲ್ಲಾ ವಿದ್ವಾಂಸರು ಸಿದ್ದಾರ್ಥ ಗೌತಮರು ಇಂದಿನ ನೇಪಾಳದ ಲುಂಬಿನಿಯಲ್ಲಿ ಜನಿಸಿದರು ಎಂದು ನಂಬುತ್ತಾರೆ. ಅವರು ಶಾಕ್ಯರು ಎಂಬ ದೊಡ್ಡ ಕುಲಕ್ಕೆ ಸೇರಿದವರು.

2013 ರಲ್ಲಿ, ಲುಂಬಿನಿಫೌಂಡ್‌ನಲ್ಲಿ ಕೆಲಸ ಮಾಡುವ ಪುರಾತತ್ತ್ವ ಶಾಸ್ತ್ರಜ್ಞರು ಇತರ ಬೌದ್ಧ ದೇಗುಲಗಳಿಗೆ ಸುಮಾರು 300 ವರ್ಷಗಳ ಹಿಂದೆ ಇದ್ದ ಮರದ ದೇಗುಲದ ಪುರಾವೆಗಳನ್ನು ನೀಡಿದರು, ಬುದ್ಧ ಬಹುಶಃ 6 ನೇ ಶತಮಾನದಲ್ಲಿ ಜನಿಸಿದರು ಎಂಬುದಕ್ಕೆ ಹೊಸ ಪುರಾವೆಗಳನ್ನು ಒದಗಿಸಿದರು.

ಸಿದ್ಧಾರ್ಥ ಗೌತಮ

ಸಿದ್ಧಾರ್ಥ (“ತನ್ನ ಗುರಿಯನ್ನು ಸಾಧಿಸುವವನು”) ಗೌತಮನು ಶಾಕ್ಯ ಕುಲದ ಒಬ್ಬ ಆಡಳಿತಗಾರನ ಮಗನಾಗಿ ಬೆಳೆದನು. ಹೆರಿಗೆಯಾದ ಏಳು ದಿನಗಳ ನಂತರ ತಾಯಿ ತೀರಿಕೊಂಡರು.

ಆದಾಗ್ಯೂ, ಒಬ್ಬ ಪವಿತ್ರ ವ್ಯಕ್ತಿ, ಯುವಕ ಸಿದ್ಧಾರ್ಥನಿಗೆ ಮಹತ್ತರವಾದ ವಿಷಯಗಳನ್ನು ಭವಿಷ್ಯ ನುಡಿದನು: ಅವನು ಮಹಾನ್ ರಾಜ ಅಥವಾ ಮಿಲಿಟರಿ ನಾಯಕನಾಗುತ್ತಾನೆ ಅಥವಾ ಅವನು ಶ್ರೇಷ್ಠ ಆಧ್ಯಾತ್ಮಿಕ ನಾಯಕನಾಗುತ್ತಾನೆ.

ತನ್ನ ಮಗನನ್ನು ಪ್ರಪಂಚದ ದುಃಖಗಳು ಮತ್ತು ಸಂಕಟಗಳಿಂದ ರಕ್ಷಿಸಲು, ಸಿದ್ಧಾರ್ಥನ ತಂದೆ ಅವನನ್ನು ಕೇವಲ ಹುಡುಗನಿಗಾಗಿ ನಿರ್ಮಿಸಿದ ಅರಮನೆಯಲ್ಲಿ ಐಶ್ವರ್ಯದಿಂದ ಬೆಳೆಸಿದರು ಮತ್ತು ಧರ್ಮ, ಮಾನವ ಕಷ್ಟ ಮತ್ತು ಹೊರಗಿನ ಪ್ರಪಂಚದ ಜ್ಞಾನದಿಂದ ಅವನಿಗೆ ಆಶ್ರಯ ನೀಡಿದರು.

ದಂತಕಥೆಯ ಪ್ರಕಾರ, ಅವರು 16 ನೇ ವಯಸ್ಸಿನಲ್ಲಿ ವಿವಾಹವಾದರು ಮತ್ತು ಶೀಘ್ರದಲ್ಲೇ ಮಗನನ್ನು ಹೊಂದಿದ್ದರು, ಆದರೆ ಸಿದ್ಧಾರ್ಥನ ಲೌಕಿಕ ಏಕಾಂತ ಜೀವನವು ಇನ್ನೂ 13 ವರ್ಷಗಳವರೆಗೆ ಮುಂದುವರೆಯಿತು.

ನೈಜ ಜಗತ್ತಿನಲ್ಲಿ ಸಿದ್ಧಾರ್ಥ

ಅರಮನೆಯ ಗೋಡೆಗಳ ಹೊರಗಿನ ಪ್ರಪಂಚದ ಸ್ವಲ್ಪ ಅನುಭವದೊಂದಿಗೆ ರಾಜಕುಮಾರ ಪ್ರೌಢಾವಸ್ಥೆಯನ್ನು ತಲುಪಿದನು, ಆದರೆ ಒಂದು ದಿನ ಅವನು ಸಾರಥಿಯೊಂದಿಗೆ ಹೊರಟನು ಮತ್ತು ಮಾನವ ದೌರ್ಬಲ್ಯದ ನೈಜತೆಯನ್ನು ತ್ವರಿತವಾಗಿ ಎದುರಿಸಿದನು:

ಅವನು ಬಹಳ ಮುದುಕನನ್ನು ನೋಡಿದನು ಮತ್ತು ಸಿದ್ಧಾರ್ಥನ ಸಾರಥಿಯು ಎಲ್ಲಾ ಜನರು ಬೆಳೆಯುತ್ತಾರೆ ಎಂದು ವಿವರಿಸಿದರು. ಹಳೆಯದು.

ಅವನು ಅನುಭವಿಸದ ಎಲ್ಲದರ ಬಗ್ಗೆ ಪ್ರಶ್ನೆಗಳು ಅವನನ್ನು ಅನ್ವೇಷಣೆಯ ಹೆಚ್ಚಿನ ಪ್ರಯಾಣಗಳನ್ನು ತೆಗೆದುಕೊಳ್ಳಲು ಕಾರಣವಾಯಿತು,

ಮತ್ತು ಈ ನಂತರದ ಪ್ರವಾಸಗಳಲ್ಲಿ ಅವನು ರೋಗಪೀಡಿತ ವ್ಯಕ್ತಿ, ಕೊಳೆಯುತ್ತಿರುವ ಶವ ಮತ್ತು ತಪಸ್ವಿಯನ್ನು ಎದುರಿಸಿದನು.

ಮಾನವನ ಸಾವು ಮತ್ತು ಸಂಕಟದ ಭಯದಿಂದ ಬಿಡುಗಡೆಯನ್ನು ಪಡೆಯಲು ತಪಸ್ವಿ ಜಗತ್ತನ್ನು ತ್ಯಜಿಸಿದ್ದಾನೆ ಎಂದು ಸಾರಥಿ ವಿವರಿಸಿದರು.

ಸಿದ್ಧಾರ್ಥನು ಈ ದೃಶ್ಯಗಳಿಂದ ಹೊರಬಂದನು, ಮತ್ತು ಮರುದಿನ, 29 ನೇ ವಯಸ್ಸಿನಲ್ಲಿ, ಅವನು ತನ್ನ ರಾಜ್ಯವನ್ನು, ಅವನ ಹೆಂಡತಿ ಮತ್ತು ಮಗನನ್ನು ಹೆಚ್ಚು ಆಧ್ಯಾತ್ಮಿಕ ಮಾರ್ಗವನ್ನು ಅನುಸರಿಸಲು ತೊರೆದನು,

ಅವನು ಈಗ ಅರ್ಥಮಾಡಿಕೊಂಡ ಸಾರ್ವತ್ರಿಕ ದುಃಖವನ್ನು ನಿವಾರಿಸಲು ಒಂದು ಮಾರ್ಗವನ್ನು ಕಂಡುಕೊಳ್ಳಲು ನಿರ್ಧರಿಸಿದನು. ಮಾನವೀಯತೆಯ ವಿಶಿಷ್ಟ ಗುಣಲಕ್ಷಣಗಳು.

ತಪಸ್ವಿ ಜೀವನ

ಮುಂದಿನ ಆರು ವರ್ಷಗಳ ಕಾಲ, ಸಿದ್ಧಾರ್ಥನು ತಪಸ್ವಿ ಜೀವನವನ್ನು ನಡೆಸಿದನು, ವಿವಿಧ ಧಾರ್ಮಿಕ ಗುರುಗಳ ಮಾತುಗಳನ್ನು ತನ್ನ ಮಾರ್ಗದರ್ಶಿಯಾಗಿ ಬಳಸಿಕೊಂಡು ಅಧ್ಯಯನ ಮತ್ತು ಧ್ಯಾನ ಮಾಡುತ್ತಾನೆ.

ಅವರು ಐದು ತಪಸ್ವಿಗಳ ಗುಂಪಿನೊಂದಿಗೆ ತಮ್ಮ ಹೊಸ ಜೀವನ ವಿಧಾನವನ್ನು ಅಭ್ಯಾಸ ಮಾಡಿದರು ಮತ್ತು ಅವರ ಅನ್ವೇಷಣೆಗೆ ಅವರ ಸಮರ್ಪಣೆ ಎಷ್ಟು ಬೆರಗುಗೊಳಿಸುತ್ತದೆ ಎಂದರೆ ಐದು ಯತಿಗಳು ಸಿದ್ಧಾರ್ಥನ ಅನುಯಾಯಿಗಳಾದರು.

ಅವನ ಪ್ರಶ್ನೆಗಳಿಗೆ ಉತ್ತರಗಳು ಕಾಣಿಸದಿದ್ದಾಗ, ಅವನು ತನ್ನ ಪ್ರಯತ್ನಗಳನ್ನು ದ್ವಿಗುಣಗೊಳಿಸಿದನು, ನೋವನ್ನು ಸಹಿಸಿಕೊಂಡನು, ಹಸಿವಿನಿಂದ ಉಪವಾಸ ಮತ್ತು ನೀರನ್ನು ನಿರಾಕರಿಸಿದನು.

ಅವನು ಏನೇ ಪ್ರಯತ್ನಿಸಿದರೂ, ಒಂದು ದಿನ ಚಿಕ್ಕ ಹುಡುಗಿ ಅವನಿಗೆ ಒಂದು ಬಟ್ಟಲು ಅನ್ನವನ್ನು ನೀಡುವವರೆಗೂ ಸಿದ್ಧಾರ್ಥನು ಅವನು ಬಯಸಿದ ಒಳನೋಟದ ಮಟ್ಟವನ್ನು ತಲುಪಲು ಸಾಧ್ಯವಾಗಲಿಲ್ಲ.

ಅವರು ಅದನ್ನು ಒಪ್ಪಿಕೊಂಡಂತೆ, ದೈಹಿಕ ಸಂಯಮವು ಆಂತರಿಕ ವಿಮೋಚನೆಯನ್ನು ಸಾಧಿಸುವ ಸಾಧನವಲ್ಲ ಮತ್ತು ಕಠಿಣ ದೈಹಿಕ ನಿರ್ಬಂಧಗಳ

ಅಡಿಯಲ್ಲಿ ಬದುಕುವುದು ಆಧ್ಯಾತ್ಮಿಕ ಬಿಡುಗಡೆಯನ್ನು ಸಾಧಿಸಲು ಸಹಾಯ ಮಾಡುವುದಿಲ್ಲ ಎಂದು ಅವರು ಇದ್ದಕ್ಕಿದ್ದಂತೆ ಅರಿತುಕೊಂಡರು.

ಆದ್ದರಿಂದ ಅವನು ತನ್ನ ಅನ್ನವನ್ನು ಹೊಂದಿದ್ದನು, ನೀರು ಕುಡಿದನು ಮತ್ತು ನದಿಯಲ್ಲಿ ಸ್ನಾನ ಮಾಡಿದನು.

ಐವರು ತಪಸ್ವಿಗಳು ಸಿದ್ಧಾರ್ಥನು ತಪಸ್ವಿ ಜೀವನವನ್ನು ತ್ಯಜಿಸಿದ್ದಾನೆ ಮತ್ತು ಈಗ ಮಾಂಸದ ಮಾರ್ಗಗಳನ್ನು ಅನುಸರಿಸುತ್ತಾನೆ ಎಂದು ನಿರ್ಧರಿಸಿದರು ಮತ್ತು ಅವರು ತಕ್ಷಣವೇ ಅವನನ್ನು ತೊರೆದರು.

ಬುದ್ಧ ಹೊರಹೊಮ್ಮುತ್ತಾನೆ

ಆ ರಾತ್ರಿ, ಸಿದ್ಧಾರ್ಥನು ಬೋಧಿ ವೃಕ್ಷದ ಕೆಳಗೆ ಒಬ್ಬನೇ ಕುಳಿತು, ತಾನು ಬಯಸಿದ ಸತ್ಯಗಳು ತನಗೆ ಬರುವವರೆಗೂ ಎದ್ದೇಳುವುದಿಲ್ಲ ಎಂದು ಪ್ರತಿಜ್ಞೆ ಮಾಡಿದನು ಮತ್ತು ಮರುದಿನ ಸೂರ್ಯೋದಯವಾಗುವವರೆಗೆ ಅವನು ಧ್ಯಾನ ಮಾಡಿದನು.

ಅವನು ಹಲವಾರು ದಿನಗಳವರೆಗೆ ಅಲ್ಲಿಯೇ ಇದ್ದನು, ಅವನ ಮನಸ್ಸನ್ನು ಶುದ್ಧೀಕರಿಸಿದನು, ಅವನ ಸಂಪೂರ್ಣ ಜೀವನವನ್ನು ಮತ್ತು ಹಿಂದಿನ ಜೀವನವನ್ನು ಅವನ ಆಲೋಚನೆಗಳಲ್ಲಿ ನೋಡಿದನು.

ಈ ಸಮಯದಲ್ಲಿ, ಬುದ್ಧನಾಗುವ ತನ್ನ ಹಕ್ಕನ್ನು ಪ್ರಶ್ನಿಸಿದ ದುಷ್ಟ ರಾಕ್ಷಸ ಮಾರನ ಬೆದರಿಕೆಗಳನ್ನು ಅವನು ಜಯಿಸಬೇಕಾಗಿತ್ತು.

ಮಾರನು ಪ್ರಬುದ್ಧ ಸ್ಥಿತಿಯನ್ನು ತನ್ನದೆಂದು ಹೇಳಿಕೊಳ್ಳಲು ಪ್ರಯತ್ನಿಸಿದಾಗ, ಸಿದ್ಧಾರ್ಥನು ತನ್ನ ಕೈಯನ್ನು ನೆಲಕ್ಕೆ ಮುಟ್ಟಿದನು ಮತ್ತು ಅವನ ಜ್ಞಾನೋದಯಕ್ಕೆ ಸಾಕ್ಷಿಯಾಗುವಂತೆ ಭೂಮಿಯನ್ನು ಕೇಳಿದನು, ಅದು ಮಾರನನ್ನು ಬಹಿಷ್ಕರಿಸಿತು.

ಮತ್ತು ಶೀಘ್ರದಲ್ಲೇ ಬ್ರಹ್ಮಾಂಡದಲ್ಲಿ ಸಂಭವಿಸಿದ ಎಲ್ಲದರ ಬಗ್ಗೆ ಅವನ ಮನಸ್ಸಿನಲ್ಲಿ ಒಂದು ಚಿತ್ರವು ರೂಪುಗೊಳ್ಳಲು ಪ್ರಾರಂಭಿಸಿತು,

ಮತ್ತು ಸಿದ್ಧಾರ್ಥನು ಅಂತಿಮವಾಗಿ ತಾನು ಹಲವು ವರ್ಷಗಳಿಂದ ಹುಡುಕುತ್ತಿದ್ದ ದುಃಖದ ಪ್ರಶ್ನೆಗಳಿಗೆ ಉತ್ತರವನ್ನು ನೋಡಿದನು.

ಶುದ್ಧ ಜ್ಞಾನೋದಯದ ಆ ಕ್ಷಣದಲ್ಲಿ, ಸಿದ್ಧಾರ್ಥ ಗೌತಮನು ಬುದ್ಧನಾದನು.

ತನ್ನ ಹೊಸ ಜ್ಞಾನದಿಂದ ಶಸ್ತ್ರಸಜ್ಜಿತನಾದ ಬುದ್ಧನು ಆರಂಭದಲ್ಲಿ ಕಲಿಸಲು ಹಿಂಜರಿದನು, ಏಕೆಂದರೆ ಅವನು ಈಗ ತಿಳಿದಿರುವದನ್ನು ಇತರರಿಗೆ ಪದಗಳಲ್ಲಿ ತಿಳಿಸಲು ಸಾಧ್ಯವಿಲ್ಲ.

ದಂತಕಥೆಯ ಪ್ರಕಾರ, ದೇವತೆಗಳ ರಾಜ ಬ್ರಹ್ಮನು ಬುದ್ಧನನ್ನು ಕಲಿಸಲು ಮನವೊಲಿಸಿದನು ಮತ್ತು ಅವನು ಬೋಧಿ ವೃಕ್ಷದ ಕೆಳಗೆ ತನ್ನ ಸ್ಥಳದಿಂದ ಎದ್ದು ಅದನ್ನು ಮಾಡಲು ಹೊರಟನು.

ಸುಮಾರು 100 ಮೈಲುಗಳಷ್ಟು ದೂರದಲ್ಲಿ, ಅವರು ಜ್ಞಾನೋದಯದ ಮುನ್ನಾದಿನದಂದು ಅವರನ್ನು ತ್ಯಜಿಸಿದ ಐದು ತಪಸ್ವಿಗಳನ್ನು ಅವರು ಇಷ್ಟು ದಿನ ಅಭ್ಯಾಸ ಮಾಡಿದರು. ಸೌಂದರ್ಯದ ತೀವ್ರವಾದ ಅಥವಾ ಇಂದ್ರಿಯ ಭೋಗದಿಂದ ನಿರೂಪಿಸಲ್ಪಟ್ಟ ಒಂದರ ಬದಲಾಗಿ ಸಮತೋಲನದ ಮಾರ್ಗವನ್ನು ಅನುಸರಿಸಲು

ಸಿದ್ಧಾರ್ಥ ಅವರನ್ನು ಪ್ರೋತ್ಸಾಹಿಸಿದರು. ಅವರು ಈ ಮಾರ್ಗವನ್ನು ಮಧ್ಯಮ ಮಾರ್ಗ ಎಂದು ಕರೆದರು.

ಅವರಿಗೆ ಮತ್ತು ನೆರೆದಿದ್ದ ಇತರರಿಗೆ, ಅವರು ತಮ್ಮ ಮೊದಲ ಧರ್ಮೋಪದೇಶವನ್ನು ಬೋಧಿಸಿದರು (ಇನ್ನು ಮುಂದೆ ಧರ್ಮದ ಚಕ್ರವನ್ನು ಹೊಂದಿಸುವುದು ಎಂದು ಕರೆಯಲಾಗುತ್ತದೆ),

ಇದರಲ್ಲಿ ಅವರು ನಾಲ್ಕು ಉದಾತ್ತ ಸತ್ಯಗಳು ಮತ್ತು ಎಂಟು ಪಟ್ಟು ಮಾರ್ಗವನ್ನು ವಿವರಿಸಿದರು, ಅದು ಬೌದ್ಧಧರ್ಮದ ಆಧಾರಸ್ತಂಭವಾಯಿತು.

ತಪಸ್ವಿಗಳು ನಂತರ ಅವರ ಮೊದಲ ಶಿಷ್ಯರಾದರು ಮತ್ತು ಸಂಘ ಅಥವಾ ಸನ್ಯಾಸಿಗಳ ಸಮುದಾಯದ ಅಡಿಪಾಯವನ್ನು ರಚಿಸಿದರು. ಮಹಿಳೆಯರನ್ನು ಸಂಘಕ್ಕೆ ಸೇರಿಸಲಾಯಿತು ಮತ್ತು ವರ್ಗ, ಜನಾಂಗ, ಲಿಂಗ ಮತ್ತು ಹಿಂದಿನ ಹಿನ್ನೆಲೆಯ ಎಲ್ಲಾ ಅಡೆತಡೆಗಳನ್ನು ನಿರ್ಲಕ್ಷಿಸಲಾಯಿತು,

ದುಃಖ ಮತ್ತು ಆಧ್ಯಾತ್ಮಿಕ ಶೂನ್ಯತೆಯ ಬಹಿಷ್ಕಾರದ ಮೂಲಕ ಜ್ಞಾನೋದಯವನ್ನು ತಲುಪುವ ಬಯಕೆಯನ್ನು ಮಾತ್ರ ಪರಿಗಣಿಸಲಾಯಿತು.

ತನ್ನ ಉಳಿದ ವರ್ಷಗಳಲ್ಲಿ, ಬುದ್ಧನು ಇತರರನ್ನು ಜ್ಞಾನೋದಯದ ಹಾದಿಯಲ್ಲಿ ಮುನ್ನಡೆಸುವ ಪ್ರಯತ್ನದಲ್ಲಿ ಧರ್ಮವನ್ನು (ಅವನ ಬೋಧನೆಗಳಿಗೆ ನೀಡಿದ ಹೆಸರು) ಬೋಧಿಸಿದನು.

ಬುದ್ಧ ಸುಮಾರು 80 ನೇ ವಯಸ್ಸಿನಲ್ಲಿ ನಿಧನರಾದರು, ಬಹುಶಃ ಹಾಳಾದ ಮಾಂಸ ಅಥವಾ ಇತರ ಆಹಾರವನ್ನು ತಿನ್ನುವುದರಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಅವರು ಮರಣಹೊಂದಿದಾಗ, ಅವರು ತಮ್ಮ ಶಿಷ್ಯರಿಗೆ ಅವರು ಯಾವುದೇ ನಾಯಕನನ್ನು ಅನುಸರಿಸಬಾರದು,

ಆದರೆ “ನಿಮ್ಮ ಸ್ವಂತ ಬೆಳಕಾಗಿರಿ” ಎಂದು ಹೇಳಿದರು ಎಂದು ಹೇಳಲಾಗುತ್ತದೆ.

ಬುದ್ಧ ನಿಸ್ಸಂದೇಹವಾಗಿ ವಿಶ್ವ ಇತಿಹಾಸದಲ್ಲಿ ಅತ್ಯಂತ ಪ್ರಭಾವಶಾಲಿ ವ್ಯಕ್ತಿಗಳಲ್ಲಿ ಒಬ್ಬನಾಗಿದ್ದಾನೆ, ಮತ್ತು ಅವನ ಬೋಧನೆಗಳು ವಿವಿಧ ಇತರ ನಂಬಿಕೆಗಳಿಂದ (ಅನೇಕರು ಬುದ್ಧನ ಪದಗಳಲ್ಲಿ ತಮ್ಮ ಮೂಲವನ್ನು ಕಂಡುಕೊಳ್ಳುತ್ತಾರೆ)

ಸಾಹಿತ್ಯದಿಂದ ತತ್ವಶಾಸ್ತ್ರದವರೆಗೆ, ಭಾರತದಲ್ಲಿ ಮತ್ತು ಭಾರತದೊಳಗೆ ಎಲ್ಲವನ್ನೂ ಪ್ರಭಾವಿಸಿದ್ದಾರೆ. ಪ್ರಪಂಚದ ಅತ್ಯಂತ ದೂರದ ಪ್ರದೇಶಗಳು.

ಇತರ ವಿಷಯಗಳು:

Matadarara jagruti abhiyan Prabanda

ನೀವು ನಮ್ಮ ಟೆಲಿಗ್ರಾಮ್ ಚಾನೆಲ್ ಗೆ ಜಾಯಿನ್ ಆಗಿ ಪ್ರತಿ ದಿನ ಹೊಸ  ವಿಷಯಗಳನ್ನು ಕಲಿಯಿರಿ

  ಟೆಲಿಗ್ರಾಮ್  ಗೆ ಜಾಯಿನ್ ಆಗಿ

Gautama Buddha Information in Kannada ನಿಮಗೆ ಇಷ್ಟವಾಗಿದೆ ಎಂದು ಭಾವಿಸುತ್ತೇವೆ, Gautama Buddha Information in Kannada ಬಗ್ಗೆ ಕನ್ನಡದಲ್ಲಿ ಮಾಹಿತಿಯನ್ನು ಬರೆಯುವ ಸಣ್ಣ ಪ್ರಯತ್ನ ಇದಾಗಿದ್ದು ನಿಮ್ಮ ಸಲಹೆ ಸೂಚನೆಗಳೇನಾದರು ಇದ್ದರೆ ದಯವಿಟ್ಟು Comment box ನಲ್ಲಿ comment  ಮಾಡುವುದರ ಮೂಲಕ ನಿಮ್ಮ ಅಭಿಪ್ರಾಯವನ್ನು ಹಂಚಿಕೊಳ್ಳಿ

Amazing 👏 I wrote in my exam I got very good response and marks thank u very much 🙏 💖

LEAVE A REPLY Cancel reply

Save my name, email, and website in this browser for the next time I comment.

EDITOR PICKS

Irumudi kattu sabarimalaikku lyrics in kannada | ಇರುಮುಡಿ ಕಟ್ಟು ಶಬರಿಮಲೈಕ್ಕಿ ಸಾಂಗ್‌ ಲಿರಿಕ್ಸ್‌, atma rama ananda ramana lyrics in kannada | ಆತ್ಮಾರಾಮ ಆನಂದ ರಮಣ ಸಾಂಗ್‌ ಲಿರಿಕ್ಸ್‌ ಕನ್ನಡ, ಮಹಾತ್ಮ ಗಾಂಧೀಜಿ ಪ್ರಬಂಧ ಕನ್ನಡ | mahatma gandhi essay in kannada, popular posts, popular category.

  • information 267
  • Prabandha 227
  • Kannada Lyrics 122
  • Lyrics in Kannada 57
  • Jeevana Charithre 41
  • Festival 36
  • Kannada News 32

© KannadaNew.com

  • Privacy Policy
  • Terms and Conditions
  • Dmca Policy
  • SSLC Result 2024 Karnataka
  • Advanced Search
  • All new items
  • Journal articles
  • Manuscripts
  • All Categories
  • Metaphysics and Epistemology
  • Epistemology
  • Metaphilosophy
  • Metaphysics
  • Philosophy of Action
  • Philosophy of Language
  • Philosophy of Mind
  • Philosophy of Religion
  • Value Theory
  • Applied Ethics
  • Meta-Ethics
  • Normative Ethics
  • Philosophy of Gender, Race, and Sexuality
  • Philosophy of Law
  • Social and Political Philosophy
  • Value Theory, Miscellaneous
  • Science, Logic, and Mathematics
  • Logic and Philosophy of Logic
  • Philosophy of Biology
  • Philosophy of Cognitive Science
  • Philosophy of Computing and Information
  • Philosophy of Mathematics
  • Philosophy of Physical Science
  • Philosophy of Social Science
  • Philosophy of Probability
  • General Philosophy of Science
  • Philosophy of Science, Misc
  • History of Western Philosophy
  • Ancient Greek and Roman Philosophy
  • Medieval and Renaissance Philosophy
  • 17th/18th Century Philosophy
  • 19th Century Philosophy
  • 20th Century Philosophy
  • History of Western Philosophy, Misc
  • Philosophical Traditions
  • African/Africana Philosophy
  • Asian Philosophy
  • Continental Philosophy
  • European Philosophy
  • Philosophy of the Americas
  • Philosophical Traditions, Miscellaneous
  • Philosophy, Misc
  • Philosophy, Introductions and Anthologies
  • Philosophy, General Works
  • Teaching Philosophy
  • Philosophy, Miscellaneous
  • Other Academic Areas
  • Natural Sciences
  • Social Sciences
  • Cognitive Sciences
  • Formal Sciences
  • Arts and Humanities
  • Professional Areas
  • Other Academic Areas, Misc
  • Submit a book or article
  • Upload a bibliography
  • Personal page tracking
  • Archives we track
  • Information for publishers
  • Introduction
  • Submitting to PhilPapers
  • Frequently Asked Questions
  • Subscriptions
  • Editor's Guide
  • The Categorization Project
  • For Publishers
  • For Archive Admins
  • PhilPapers Surveys
  • Bargain Finder
  • About PhilPapers
  • Create an account

R̥ta, Satya, Dharma: An essay in Kannada on Right, Truth, Duty: their mutual relationship

Reprint years, call number, other versions.

No versions found

PhilArchive

External links.

dharma essay in kannada

Through your library

  • Sign in / register and customize your OpenURL resolver
  • Configure custom resolver

Similar books and articles

Citations of this work.

No citations found.

References found in this work

No references found.

Phiosophy Documentation Center

Kannada Prabandha

ಮಕ್ಕಳ ದಿನಾಚರಣೆಯ ಬಗ್ಗೆ ಪ್ರಬಂಧ । children’s day essay in kannada.

Children's Day essay in Kannada

Children’s Day essay in Kannada :ಮಕ್ಕಳ ದಿನವನ್ನು ವಾರ್ಷಿಕವಾಗಿ ನವೆಂಬರ್ 14 ರಂದು ಆಚರಿಸಲಾಗುತ್ತದೆ, ಇದು ಮಕ್ಕಳ ಮುಗ್ಧತೆ, ಸೃಜನಶೀಲತೆ ಮತ್ತು ಮಿತಿಯಿಲ್ಲದ ಸಾಮರ್ಥ್ಯವನ್ನು ಗೌರವಿಸಲು ಮತ್ತು …

ದೀಪಾವಳಿ ಹಬ್ಬದ ಬಗ್ಗೆ ಪ್ರಬಂಧ । Essay on Deepavali festival in Kannada

Essay on Deepavali festival in Kannada

Essay on Deepavali festival in Kannada :ದೀಪಾವಳಿ ಯು ರೋಮಾಂಚಕ ಮತ್ತು ಆಧ್ಯಾತ್ಮಿಕವಾಗಿ ಮಹತ್ವದ ಹಬ್ಬವಾಗಿದ್ದು, ಪ್ರಪಂಚದಾದ್ಯಂತ ಲಕ್ಷಾಂತರ ಜನರು ಆಚರಿಸುತ್ತಾರೆ, ಭಾರತವು ಅದರ ಕೇಂದ್ರಬಿಂದುವಾಗಿದೆ. ಈ …

ಅಂತರ್ರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ ಹಾಗೂ ಅದರ ಕಾರ್ಯ ನಿರ್ವಹಣೆ ಬಗ್ಗೆ ಪ್ರಬಂಧ

ಅಂತರ್ರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ

ಅಂತರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ (ISS) ಭೂಮಿಯ ಸುತ್ತ ಪರಿಭ್ರಮಿಸುವ ಬಹುರಾಷ್ಟ್ರೀಯ ಬಾಹ್ಯಾಕಾಶ ಪ್ರಯೋಗಾಲಯವಾಗಿದ್ದು, ವೈಜ್ಞಾನಿಕ ಸಂಶೋಧನೆ, ಅಂತರಾಷ್ಟ್ರೀಯ ಸಹಕಾರ ಮತ್ತು ತಾಂತ್ರಿಕ ಆವಿಷ್ಕಾರಗಳಿಗೆ ಕೇಂದ್ರವಾಗಿ ಕಾರ್ಯನಿರ್ವಹಿಸುತ್ತದೆ. ಈ ಗಮನಾರ್ಹ …

ಡಾ ಬಿ.ಆರ್ ಅಂಬೇಡ್ಕರ್ ಜೀವನದ ಬಗ್ಗೆ ಪ್ರಬಂಧ | Dr BR Ambedkar Essay in Kannada

Dr BR Ambedkar Essay in Kannada

Dr BR Ambedkar Essay in Kannada :ಬಾಬಾಸಾಹೇಬ್ ಎಂದು ಪ್ರೀತಿಯಿಂದ ಕರೆಯಲ್ಪಡುವ ಡಾ. ಭೀಮರಾವ್ ರಾಮ್‌ಜಿ ಅಂಬೇಡ್ಕರ್ ಅವರು ದೂರದೃಷ್ಟಿಯ ನಾಯಕ ಮತ್ತು ಬೌದ್ಧಿಕ ದೈತ್ಯರಾಗಿದ್ದರು, ಅವರ …

ಭಾರತದ ಉಕ್ಕಿನ ಮನುಷ್ಯ ಸರ್ದಾರ್ ವಲ್ಲಭಭಾಯಿ ಪಟೇಲ್ ಬಗ್ಗೆ ಪ್ರಬಂಧ | Sardar Vallabhbhai Patel Essay 600 words

Sardar Vallabhbhai Patel Essay

Sardar Vallabhbhai Patel Essay : “ಭಾರತದ ಉಕ್ಕಿನ ಮನುಷ್ಯ” ಎಂದು ಜನಪ್ರಿಯವಾಗಿ ಕರೆಯಲ್ಪಡುವ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರು ಸ್ವಾತಂತ್ರ್ಯಕ್ಕಾಗಿ ಭಾರತದ ಹೋರಾಟದಲ್ಲಿ ಅತ್ಯುನ್ನತ ವ್ಯಕ್ತಿಯಾಗಿದ್ದರು ಮತ್ತು …

ರಸ್ತೆ ಸುರಕ್ಷತೆಯ ಬಗ್ಗೆ ಪ್ರಬಂಧ | Road Safety Essay in Kannada

Road Safety Essay in Kannada

Road Safety Essay in Kannada :ಭಾರತದಲ್ಲಿ ರಸ್ತೆ ಸುರಕ್ಷತೆಯು ಒಂದು ನಿರ್ಣಾಯಕ ವಿಷಯವಾಗಿದೆ, ಅದರ ವ್ಯಾಪಕವಾದ ರಸ್ತೆ ಜಾಲ ಮತ್ತು ಬೀದಿಗಳಲ್ಲಿ ಹೆಚ್ಚುತ್ತಿರುವ ವಾಹನಗಳ ಸಂಖ್ಯೆಯನ್ನು ನೀಡಲಾಗಿದೆ. …

ಶಿಕ್ಷಣದ ಮಹತ್ವದ ಕುರಿತು ಪ್ರಬಂಧ | Essay on Importance of Education

Essay on Importance of Education

Essay on Importance of Education :ಭಾರತದ ಸಾಮಾಜಿಕ, ಸಾಂಸ್ಕೃತಿಕ ಮತ್ತು ಆರ್ಥಿಕ ರಚನೆಯಲ್ಲಿ ಶಿಕ್ಷಣವು ಯಾವಾಗಲೂ ಪ್ರಮುಖ ಪಾತ್ರವನ್ನು ವಹಿಸಿದೆ. ಜ್ಞಾನ ಮತ್ತು ಕಲಿಕೆಯ ಶ್ರೀಮಂತ ಇತಿಹಾಸದೊಂದಿಗೆ, …

ಡಾ. ಸರ್ವಪಲ್ಲಿ ರಾಧಾಕೃಷ್ಣನ್‌ ಬಗ್ಗೆ ಪ್ರಬಂಧ | Dr Sarvepalli Radhakrishnan Essay in Kannada

Dr Sarvepalli Radhakrishnan Essay in Kannada

Dr Sarvepalli Radhakrishnan Essay in Kannada :ಭಾರತದ ಅತ್ಯಂತ ಗೌರವಾನ್ವಿತ ವಿದ್ವಾಂಸರು ಮತ್ತು ದಾರ್ಶನಿಕರಲ್ಲಿ ಒಬ್ಬರಾದ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರು ತತ್ವಶಾಸ್ತ್ರ ಕ್ಷೇತ್ರಕ್ಕೆ ನೀಡಿದ ಕೊಡುಗೆಗಳಿಗಾಗಿ …

  • Photogallery
  • kannada News
  • Interesting Facts About Lord Sri Rama Life And Mythological Stories In Kannada

ಶ್ರೀರಾಮನ ಕುರಿತಾಗಿರುವ ಅಚ್ಚರಿಯ ಸಂಗತಿಗಳು ಏನು ಗೊತ್ತಾ?

ಮಹಾವಿ‍ಷ್ಣುವಿನ ಏಳನೇ ಅವತಾರವಾಗಿ ರಘುವಂಶದಲ್ಲಿ ಜನಿಸಿದವನು ಶ್ರೀರಾಮ. ಮನುಕುಲಕ್ಕೆ ಜೀವನದ ಪಾಠ, ಧರ್ಮ-ಕರ್ಮಗಳ ನಿರ್ವಹಣೆ ಹಾಗೂ ಸತ್ಯ ಸಂಗತಿಯ ಮೂಲಕ ನಡೆಸುವ ಜೀವನ ಕ್ರಮವನ್ನು ತಿಳಿಸಿಕೊಟ್ಟನು. ಶ್ರೀರಾಮನ ಕುರಿತಾಗಿರುವ ಕೆಲವೊಂದು ಸಂಗತಿಗಳ ಬಗ್ಗೆ ಈ ಲೇಖನದಲ್ಲಿ ವಿವರಿಸಲಾಗಿದೆ..

RAM

ಓದಲೇ ಬೇಕಾದ ಸುದ್ದಿ

ಮುಖ ಊದಿಕೊಳ್ಳುವುದು ತುಟಿಯ ಬಣ್ಣ ಬದಲಾಗುವುದು ಇವೆಲ್ಲಾ ಶ್ವಾಸಕೋಶದ ಕ್ಯಾನ್ಸರ್‍ ನ ಲಕ್ಷಣಗಳು

ಮುಂದಿನ ಲೇಖನ

ಯಾವ ದಿನ ತುಳಸಿ ಎಲೆಯನ್ನು ಕೀಳಬಾರದು ಗೊತ್ತಾ?

Spardhavani

  • NOTIFICATION
  • CENTRAL GOV’T JOBS
  • STATE GOV’T JOBS
  • ADMIT CARDS
  • PRIVATE JOBS
  • CURRENT AFFAIRS
  • GENERAL KNOWLEDGE
  • Current Affairs Mock Test
  • GK Mock Test
  • Kannada Mock Test
  • History Mock Test
  • Indian Constitution Mock Test
  • Science Mock Test
  • Geography Mock Test
  • Computer Knowledge Mock Test
  • INDIAN CONSTITUTION
  • MENTAL ABILITY
  • ENGLISH GRAMMER
  • COMPUTER KNOWLDEGE
  • QUESTION PAPERS

prabandha in kannada

350+ ಕನ್ನಡ ಪ್ರಬಂಧ ವಿಷಯಗಳು | 350+ kannada prabandhagalu topics.

350+ ಕನ್ನಡ ಪ್ರಬಂಧಗಳು | Prabandhagalu in Kannada Essay List Free For Students

Prabandhagalu in Kannada , prabandhagalu kannada , prabandhagalu in kannada pdf , kannada prabandhagalu topics , Kannada Prabandha Topics List · Trending Kannada essay topics · Kannada Essay Topics For Students. FAQ On Kannada Prabandha Topics , ಕನ್ನಡ ಪ್ರಬಂಧ ವಿಷಯಗಳು

Prabandhagalu in Kannada

ಈ ಲೇಖನದಲ್ಲಿ ಪ್ರಬಂಧದ ವಿಷಯಗಳು ಹಾಗು ಅದಕ್ಕೆ ಸಂಬಂದಿಸಿದ ಸಂಪೂರ್ಣ ಮಾಹಿತಿಯನ್ನು ನೀಡಲಾಗಿದೆ ವಿದ್ಯಾರ್ಥಿಗಳು ತಮಗೆ ಬೇಕಾದ ಪ್ರಬಂಧವನ್ನು ಆಯ್ಕೆ ಮಾಡಿಕೊಂಡು ಅದರಮೇಲೆ ಕ್ಲಿಕ್ ಮಾಡಿದರೆ ನಿಮಗೆ ಆ ಪ್ರಬಂಧದ ಸಂಪೂರ್ಣ ಮಾಹಿತಿ ದೊರೆಯುತ್ತದೆ. ಇದು ಸಂಪೂರ್ಣವಾಗಿ ಉಚಿತವಾಗಿದ್ದು ವಿಯಾರ್ಥಿಗಳಿಗೆ ಇದು ತುಂಬಾನೇ ಉಪಯುಕ್ತವಾಗುತ್ತದೆ ಎಂದು ಭಾವಿಸುತ್ತೇವೆ.

ಸೂಚನೆ :-ಇನ್ನು ಹೆಚ್ಚಿನ ಪ್ರಬಂಧದ ವಿಷಯಗಳನ್ನು ಮುಂದಿನ ದಿನಗಳಲ್ಲಿ ಇಲ್ಲಿ ಸರಿಸುತ್ತೇವೆ.

350+ ಕನ್ನಡ ಪ್ರಬಂಧ ವಿಷಯಗಳು

essay in kannada

350+ ಕನ್ನಡ ಪ್ರಬಂಧಗಳು | Prabandhagalu in Kannada Essay List Free For Students

ಪ್ರಸಿದ್ಧ ವ್ಯಕ್ತಿಗಳ ಜೀವನ ಚರಿತ್ರೆ ಪ್ರಬಂಧ ವಿಷಯಗಳು

ಪ್ರಸಿದ್ಧ ವ್ಯಕ್ತಿಗಳ PDF

ಹಬ್ಬಗಳ ಕುರಿತು ಪ್ರಬಂಧದ ವಿಷಯಗಳು

ಹಬ್ಬಗಳ ಕುರಿತು ಪ್ರಬಂಧ ವಿಷಯಗಳುವೀಕ್ಷಿಸಿPDF

ಪರಿಸರ ಮತ್ತು ಪ್ರಕೃತಿಯನ್ನು ಆಧರಿಸಿದ ಪ್ರಬಂಧ ವಿಷಯಗಳು

ಪರಿಸರ ಮತ್ತು ಪ್ರಕೃತಿಯನ್ನು ಆಧರಿಸಿದ ಪ್ರಬಂಧ ವಿಷಯಗಳುವೀಕ್ಷಿಸಿ PDF

ನಮ್ಮ ದೇಶದ ಮೇಲೆ ಪ್ರಬಂಧ ವಿಷಯಗಳು

ಮೇಲೆ ಪ್ರಬಂಧ ವಿಷಯಗಳುವೀಕ್ಷಿಸಿPDF

ತಂತ್ರಜ್ಞಾನದ ಮೇಲೆ ಪ್ರಬಂಧ ವಿಷಯಗಳು

ತಂತ್ರಜ್ಞಾನದ ಮೇಲೆ ಪ್ರಬಂಧ ವಿಷಯಗಳುವೀಕ್ಷಿಸಿPDF

ಶಿಕ್ಷಣದ ಮೇಲೆ ಪ್ರಬಂಧ ವಿಷಯಗಳು

ಶಿಕ್ಷಣದ ಮೇಲೆ ಪ್ರಬಂಧ ವಿಷಯಗಳುವೀಕ್ಷಿಸಿPDF

ಭಾರತದ ಬ್ಯಾಂಕಿಂಗ್ ಬಗ್ಗೆ

ವೀಕ್ಷಿಸಿPDF

ಕ್ರೀಡೆಯ ಬಗ್ಗೆ ಪ್ರಬಂಧಗಳು

ಕ್ರೀಡೆಯ ಬಗ್ಗೆ ಪ್ರಬಂಧಗಳು ವೀಕ್ಷಿಸಿ

Prabandhagalu in Kannada PDF

350+ ಕನ್ನಡ ಪ್ರಬಂಧಗಳು | Prabandhagalu in Kannada Essay List Free For Students

ಇತರೆ ವಿಷಯದ ಪ್ರಬಂಧಗಳು

ಇತರೆ ವಿಷಯದ ಪ್ರಬಂಧಗಳು ವೀಕ್ಷಿಸಿ

350+ ಕನ್ನಡ ಪ್ರಬಂಧಗಳು | Prabandhagalu in Kannada Essay List Free For Students

ಇತರೆ ಪ್ರಬಂಧಗಳನ್ನು ಓದಿ

  • ಬಾದಾಮಿ ಚಾಲುಕ್ಯರ ಇತಿಹಾಸ
  • ಕದಂಬರು ಇತಿಹಾಸ
  • ತಲಕಾಡಿನ ಗಂಗರ ಇತಿಹಾಸ
  • ನವ ಶಿಲಾಯುಗ ಭಾರತದ ಇತಿಹಾಸ
  • ಸ್ವಾತಂತ್ರ್ಯ ಹೋರಾಟಗಾರರ ಹೆಸರುಗಳು

350+ ಕನ್ನಡ ಪ್ರಬಂಧಗಳು | Prabandhagalu in Kannada Essay List Free For Students

ಪ್ರಬಂಧ ಎಂದರೇನು?

ಅರ್ಥಪೂರ್ಣ ಖಚಿತ ವಾಕ್ಯಗಳ ಮೂಲಕ ವ್ಯಕ್ತಿಯ ಆಲೋಚನೆಗಳನ್ನು ಲಿಖಿತವಾಗಿ ಅಭಿವ್ಯಕ್ತಿಸುವ ಹಾಗೂ ನಿರ್ದಿಷ್ಟ ವಿಷಯಗಳನ್ನು ಕ್ರಮಬದ್ಧ ರೀತಿಯಲ್ಲಿ ಸಮರ್ಪಕವಾಗಿ ನಿರೂಪಿಸುವ ಪರಿ

ಪ್ರಬಂಧಗಳ ವರ್ಗೀಕರಣ?

ಚಿಂತನಾತ್ಮಕ / ವೈಚಾರಿಕ ಕಥನಾತ್ಮಕ ಆತ್ಮಕಥನಾತ್ಮಕ ಸಂಶೋಧನಾತ್ಮಕ ವಿಮರ್ಶಾತ್ಮಕ ಚರ್ಚಾತ್ಮಕ ವರ್ಣನಾತ್ಮಕ ಚಿತ್ರಾತ್ಮಕ ಜ್ಞಾನಾತ್ಮಕ ಹಾಸ್ಯಾತ್ಮಕ ಆತ್ಮೀಯ ನೆರೆ ಹೊರೆ ಮತ್ತು ಪರೊಪಕರ ಕಾಲ್ಪನಿಕ ವ್ಯಕ್ತಿಚಿತ್ರ ಹರಟೆ ಪತ್ರಪ್ರಬಂಧ

' src=

3 thoughts on “ 350+ ಕನ್ನಡ ಪ್ರಬಂಧ ವಿಷಯಗಳು | 350+ Kannada Prabandhagalu Topics ”

' src=

Makkalu thamma guriyannu nirlakshisuvalli jaalathanagala prabhava kannada prabhanda please

' src=

Leave a Reply Cancel reply

Your email address will not be published. Required fields are marked *

Save my name, email, and website in this browser for the next time I comment.

  • Privacy Policy
  • Terms and Conditions

Heart Of Hinduism

Sanatana Dharma

atman , dharma , nature , sanatana-dharma , varnashrama-dharma

Dharma (Part 1): Sanatana-dharma

Dharma is often translated as “duty,” “religion” or “religious duty” and yet its meaning is more profound, defying concise English translation. The word itself comes from the Sanskrit root “ dhri ,” which means “to sustain.” Another related meaning is “that which is integral to something.” For example, the dharma of sugar is to be sweet and the dharma of fire to be hot. Therefore, a person’s dharma consists of duties that sustain him, according to his innate characteristics. Such characteristics are both material and spiritual, generating two corresponding types of dharma :

(a) Sanatana-dharma – duties which take into account the person’s spiritual (constitutional) identity as atman and are thus the same for everyone.

(b) Varnashrama-dharma – duties performed according to one’s material (conditional) nature and specific to the individual at that particular time (see Varnashrama Dharma).

According to the notion of sanatana-dharma , the eternal and intrinsic inclination of the living entity ( atman ) is to perform seva (service). Sanatana-dharma , being transcendental, refers to universal and axiomatic laws that are beyond our temporary belief systems. Most adherents prefer to call their tradition Sanatana-dharma rather than using the more recent term, “Hinduism,” which they consider has sectarian connotations. (Sometimes another category is added, called sadharana–dharma , general moral rules for everyone.)

  • Dharma – duties that sustain us according to our intrinsic nature.
  • Sanatana-dharma
  • Varnashrama-dharma
  • Sanatana-dharma refers to “the eternal law” which is universal. Basic moral codes are called sadharana-dharma .

Useful Analogy 1

dharma essay in kannada

The sun and its various names

The same sun is called by different names in different countries.

The sun is called by different names but remains one no matter how widely we travel. Similarly, God is above such designations as “British” or “Indian,” “Christian” or “Hindu.” The soul also transcends such temporary labels. Real religion, which involves re-establishing and acting in one’s eternal relationship with God, is above worldly and sectarian designations.

Useful Analogy 2

dharma essay in kannada

A related metaphor, which endorses the autonomy of the different religious traditions, compares religion to a science. Students may attend different universities – and the autonomy of each is to be respected – but the subjects are universal. For example, mathematical laws remain the same, whether in India or in Britain. Similarly, one may accept a particular authorised religious tradition, but the subject is the same. Many Hindus would therefore also include members of other authorised religious traditions under the banner of Sanatana-dharma, though they may have a natural preference for their own particular “school.”

Related Practices

All types of religious vows, rituals and practices aimed at service to God, sanatana-dharma .

A generally inclusive stance towards other authorised religions. Hindus will often take stories from other traditions and accept and assimilate them into their own. They place relatively little emphasis on expressions of allegiance to a particular creed. This painting (right) on the ceiling of a temple in Leicester shows the founders of various religious traditions, all considered within the fold of sanatana-dharma (duties based on universal truths and values). Some groups, obviously connected with “the Vedic tradition,” are reluctant to call themselves Hindu because of its possibly sectarian connotations (see Modern Hindu Groups ).

Related Values/Issues

  • Equality – the notion of sanatana-dharma as a basis for spiritual unity.
  • Interfaith dialogue and inter-religious understanding.
  • The relationship between faith, truth and opinion.

Further Related Topics

Some groups are reluctant to call themselves Hindu, largely because of its misleading and sectarian connotations. Other groups are happy to use the term, while even others use the expression “Hindu dharma. ”

Personal Reflection

  • In what ways are religions the same and in what ways different? Which differences are desirable and which divisive? Is religion or spirituality the problem, or something else?
  • Why does religion often have a bad name?
  • In what ways does emphasis on expressions of allegiance to a particular creed differ from the notion of sanatana-dharma ?
  • In what ways is the dharma of service to God inescapable even though we try to oppose it?

“ Dharma is sometimes translated as ‘religion’ but that is not exactly the meaning. Dharma actually means ‘that which one cannot give up’ and ‘that which is inseparable from oneself’. The warmth of fire is inseparable from fire; therefore warmth is called the dharma , or nature, of fire. Similarly, sad-dharma means ‘eternal occupation.’ That eternal occupation is engagement in the transcendental loving service of the Lord.”

A.C. Bhaktivedanta Swami

Scriptural Passage

“The supreme occupation [ dharma ] for all humanity is that by which men can attain to loving devotional service unto the transcendent Lord.”

Bhagavat Purana 1.2.6

Meaning and Purpose

  • Is there one truth or many?
  • Is truth relative or absolute?
  • Why do religions appear to differ in answering life’s ultimate questions?

For more information

Heart of hinduism, hinduism re, temple visit / speaker services.

  • Find out about booking a group visit to the ISKCON Hindu Temple »
  • Find out about arranging for a speaker to come group/classroom »
  • Find out about INSET Courses »
  • kannadadeevige.in
  • Privacy Policy
  • Terms and Conditions
  • DMCA POLICY

dharma essay in kannada

Sign up for Newsletter

Signup for our newsletter to get notified about sales and new products. Add any text here or remove it.

Kannada Deevige | ಕನ್ನಡ ದೀವಿಗೆ KannadaDeevige.in

  • 8th Standard
  • ವಿರುದ್ಧಾರ್ಥಕ ಶಬ್ದಗಳು
  • ಕನ್ನಡ ವ್ಯಾಕರಣ
  • ದೇಶ್ಯ-ಅನ್ಯದೇಶ್ಯಗಳು
  • ಕನ್ನಡ ನಿಘಂಟು
  • ಭೂಗೋಳ-ಸಾಮಾನ್ಯಜ್ಞಾನ
  • ಭಾರತದ ಇತಿಹಾಸ-ಸಾಮಾನ್ಯ ಜ್ಞಾನ
  • ಕನ್ನಡ ಕವಿ, ಕಾವ್ಯನಾಮಗಳು
  • Information
  • Life Quotes
  • Education Loan

ಕನ್ನಡ ಭಾಷೆಯ ಬಗ್ಗೆ ಪ್ರಬಂಧ | Kannada Bhashe Essay in Kannada

ಕನ್ನಡ ಭಾಷೆಯ ಬಗ್ಗೆ ಪ್ರಬಂಧ ಮಹತ್ವ Pdf, Kannada Bhashe Bhagya Prabandha, Kannada Bhashe Essay in Kannada, Kannada Bhashe Bagge Prabandha Kannada Bhashe Prabandha Kannada Bhashe Itihasa Prabandha in Kannada Kannada ಭಾಷೆಯ ಮಹತ್ವ Pdf ಕನ್ನಡ ಭಾಷೆಯ ಪ್ರಾಚೀನತೆ ಪ್ರಬಂಧ

ಕನ್ನಡ ಭಾಷೆಯ ಬಗ್ಗೆ ಪ್ರಬಂಧ

ಈ ಲೇಖನದಲ್ಲಿ ನೀವು ಕನ್ನಡ ಭಾಷೆ, ಕನ್ನಡ ಭಾಷೆಯ ಇತಿಹಾಸ, ಕನ್ನಡ ಸಾಹಿತ್ಯದ ಪ್ರಾಚೀನತೆ, ಆಡಳಿತ ಭಾಷೆಯಾಗಿ ಕನ್ನಡದ ಬಗ್ಗೆ ಮಾಹಿತಿಯನ್ನು ಪಡೆಯುವಿರಿ

ಕನ್ನಡವು ದ್ರಾವಿಡ ಭಾಷೆಯಾಗಿದ್ದು ಇದನ್ನು ಕರ್ನಾಟಕದ ನಿವಾಸಿಗಳು ಮಾತನಾಡುತ್ತಾರೆ ಮತ್ತು ಕೆಲವೊಮ್ಮೆ ಮಹಾರಾಷ್ಟ್ರ, ತಮಿಳುನಾಡು, ಆಂಧ್ರಪ್ರದೇಶ ಮತ್ತು ಗೋವಾದಲ್ಲಿ. ಇದು ಅಧಿಕೃತವಾಗಿ ಭಾರತೀಯ ಸಂವಿಧಾನದ ಅಡಿಯಲ್ಲಿ ನಿಗದಿತ ಭಾಷೆಯಾಗಿದೆ ಮತ್ತು ಇದು ಭಾರತದಲ್ಲಿ ಸುಮಾರು 43 ಮಿಲಿಯನ್ ಜನಸಂಖ್ಯೆಯನ್ನು ಹೊಂದಿದೆ. ಈ ಭಾಷೆಯ ಸಾಧನೆಗಳ ಪಟ್ಟಿ ದೊಡ್ಡದಿದೆ. ಕನ್ನಡ ಲಿಪಿಯಿಂದ ವಿಕಸನಗೊಂಡ ಕನ್ನಡ ಸಾಹಿತ್ಯವು 8 ಜ್ಞಾನಪೀಠ ಪ್ರಶಸ್ತಿಗಳನ್ನು ಪಡೆದುಕೊಂಡಿದೆ, ಇದು ಯಾವುದೇ ದ್ರಾವಿಡ ಭಾಷೆಗೆ ಅತ್ಯುನ್ನತವಾಗಿದೆ ಎಂದು ಪರಿಗಣಿಸಲಾಗಿದೆ.

ವಿಷಯ ಬೆಳವಣಿಗೆ :

ಕರ್ನಾಟಕದಲ್ಲಿ ಬಳಸಲಾಗುವ ಕನ್ನಡ ಭಾಷೆಯನ್ನು ದೇಶದ ಪ್ರಮುಖ ಭಾಷೆಗಳಲ್ಲಿ ಒಂದಾಗಿ ಭಾರತೀಯ ಸಂವಿಧಾನವು ಗುರುತಿಸಿದೆ. ಕರ್ನಾಟಕದ ಬಹುತೇಕ ಜನರಿಗೆ ಕನ್ನಡವು ಮಾತೃಭಾಷೆಯಾಗಿದೆ. ನೆರೆಯ ರಾಜ್ಯಗಳಾದ ಆಂಧ್ರಪ್ರದೇಶ, ಮಹಾರಾಷ್ಟ್ರ, ತಮಿಳುನಾಡು, ಕೇರಳ, ಗೋವಾ, ಹಾಗೂ ದಮನ್ ಹಾಗೂ ದಿಯುಗಳಲ್ಲಿ ಕನ್ನಡವನ್ನು ಮಾತೃ ಭಾಷೆಯಾಗಿ ಬಳಸುವ ಗಣನೀಯ ಸಂಖ್ಯೆಯ ಜನರಿದ್ದಾರೆ.

ಈ ನೆಲದ ಮೇಲೆ ಪ್ರಭಾವ ಬೀರಿದ ಪ್ರಾದೇಶಿಕ ವ್ಯತ್ಯಾಸಗಳಿಗೆ ಅನುಗುಣವಾಗಿ ಭಾಷೆಯು ವಿವಿಧ ರೂಪ ಹಾಗೂ ಶೈಲಿಯ ಉಪಭಾಷೆ ಅಥವಾ ಪ್ರಾಂತೇಯ ಭಾಷೆಗಳನ್ನು ಪಡೆದುಕೊಂಡಿದೆ ನೈಋತ್ಯ ರಾಜ್ಯ ಕರ್ನಾಟಕ, ಬೆಂಗಳೂರು, ಮೈಸೂರು ಮತ್ತು ಹಂಪಿಯಂತಹ ಭಾರತೀಯ ಗುರುತಿನ ಹಲವಾರು ಪ್ರಮುಖ ಧಾರಕರಿಗೆ ನೆಲೆಯಾಗಿದೆ, ಇದು ಕನ್ನಡ ಭಾಷೆಯ ಜನ್ಮಸ್ಥಳವಾಗಿದೆ.

ಕನ್ನಡ ಭಾಷೆಯ ಇತಿಹಾಸ

ಕ್ರಿಸ್ತಪೂರ್ವ 3ನೇ ಶತಮಾನದಲ್ಲೂ ಪ್ರಚಲಿತದಲ್ಲಿದ್ದ ಭಾಷೆ ಕನ್ನಡ. ಕನ್ನಡ ಭಾಷೆಯ ಅಸ್ತಿತ್ವದ ಪುರಾವೆಗಳು ಭಾರತದಾದ್ಯಂತ ಮತ್ತು ಕೆಲವೊಮ್ಮೆ ವಿದೇಶಗಳಲ್ಲಿ ಸಾಕಷ್ಟು ಮತ್ತು ಹರಡಿಕೊಂಡಿವೆ.

ಉದಾಹರಣೆಗೆ, ಅಶೋಕನ ಶಾಸನದಲ್ಲಿ ‘ ಇಸಿಲ ’ ಎಂಬ ಪದವು ಕಂಡುಬಂದಿದೆ, ಅದು ಕನ್ನಡ ಭಾಷೆಯಿಂದ ಬಂದ ಪದ ಎಂದು ನಂತರ ದೃಢಪಡಿಸಲಾಯಿತು. ಈ ಕುತೂಹಲಕಾರಿ ಅಶೋಕನ ಶಾಸನದಲ್ಲಿ ಹಲವಾರು ಕನ್ನಡ ಪದಗಳು ಕಂಡುಬಂದಿವೆ. ಮುಂದೆ, ಟಾಲೆಮಿಯ ಪುಸ್ತಕ, ಕರ್ನಾಟಕದ ಸ್ಥಳಗಳು ಮತ್ತು ಅವರ ಭಾಷೆಯ ಬಗ್ಗೆ ಮಾತನಾಡುವ ಭೂಗೋಳದಿಂದ ಭಾಷೆಗೆ ಸಂಬಂಧಿಸಿದ ವಿವರಗಳನ್ನು ನಾವು ತಿಳಿದಿದ್ದೇವೆ.

ಇದಲ್ಲದೆ, ಕದಂಬರ ಪ್ರಸಿದ್ಧ ಹಲ್ಮಿಡಿ ದಾಖಲೆಯು 5 ನೇ ಶತಮಾನದ ಅಡಿಯಲ್ಲಿ ಕನ್ನಡ ಭಾಷೆಯ ಅಸ್ತಿತ್ವದ ಪುರಾವೆಗಳ ಅತ್ಯಂತ ಹಳೆಯ ಜೀವಂತ ತುಣುಕುಗಳಲ್ಲಿ ಒಂದಾಗಿದೆ. ಇದರಿಂದ ನಾವು ಕನ್ನಡವು ಅಭಿವೃದ್ಧಿ ಹೊಂದಿದ ಭಾಷೆಯಾಗಿತ್ತು ಎಂಬ ಅಂಶವನ್ನು ಚೆನ್ನಾಗಿ ಸ್ಥಾಪಿಸಬಹುದು;

Kannada Bhashe Mahatva Prabandha

ಚಿಕ್ಕ ವಯಸ್ಸಿನಿಂದಲೂ ಮಾತನಾಡುವ ಮತ್ತು ಬರೆಯುವ ಎರಡೂ. ಮತ್ತೊಂದು ಆಶ್ಚರ್ಯಕರ ಬಹಿರಂಗಪಡಿಸುವಿಕೆಯು ಹಲವಾರು ತಮಿಳು ಶಾಸನಗಳಲ್ಲಿ ಕನ್ನಡವು ಕಂಡುಬಂದಿದೆ ಎಂದು ಸೂಚಿಸುತ್ತದೆ.

1ನೇ ಶತಮಾನದ ತಮಿಳು ಶಾಸನದಲ್ಲಿ, ಕನ್ನಡ ಪದ ‘ ಅಯ್ಯಯ್ಯ ‘ ಕಂಡುಬಂದಿದೆ. ಅಂತೆಯೇ, 3 ನೇ ಶತಮಾನದ ತಮಿಳು ಶಾಸನದಲ್ಲಿ, ಶಾಸನದ ಉದ್ದಕ್ಕೂ ‘ಒಪ್ಪಾ ನಪ್ಪ ವ್ಲಾನ್’ ಪದವನ್ನು ಪುನರಾವರ್ತಿಸಲಾಗಿದೆ.

ಇದು ಗಮನಾರ್ಹವಾದುದು ಏಕೆಂದರೆ  ‘ಒಪ್ಪನಪ್ಪ ’ ಕನ್ನಡದ ‘ಅಪ್ಪ’ ಪದವನ್ನು ಒಳಗೊಂಡಿದೆ. ಹಲವಾರು ವಿದ್ವಾಂಸರು ಈ ಶಾಸನಗಳಲ್ಲಿ ಕಂಡುಬರುವ ವ್ಯಾಕರಣದ ವರ್ಗಗಳು ತಮಿಳಿಗಿಂತ ಹೆಚ್ಚಾಗಿ ಕನ್ನಡಕ್ಕೆ ಸೇರಿವೆ ಎಂದು ನಂಬುತ್ತಾರೆ. ಕ್ರಿ.ಶ. 450ರ ಸುಮಾರಿಗೆ ಕನ್ನಡ ಆಡಳಿತ ಭಾಷೆಯಾಯಿತು. ಹಲ್ಮಿಡಿ ಶಾಸನ ಎಂದು ಕರೆಯಲ್ಪಡುವ ಕನ್ನಡ ಭಾಷೆಯ ಪೂರ್ಣ-ಉದ್ದದ ಶಿಲಾ ಶಾಸನದಿಂದಾಗಿ ನಮಗೆ ಇದು ತಿಳಿದಿದೆ. ಕರ್ನಾಟಕದಲ್ಲಿ ಸಮಾಜ ಮತ್ತು ಸಂಸ್ಕೃತಿಯ ಆರಂಭಿಕ ಸಂಸ್ಕೃತಿ ಮತ್ತು ಮಾದರಿಗಳನ್ನು ಪತ್ತೆಹಚ್ಚುವಲ್ಲಿ ಈ ಶಾಸನವು ಅಮೂಲ್ಯವಾಗಿದೆ.

ಕುತೂಹಲಕಾರಿಯಾಗಿ, ಕನ್ನಡ ಶಾಸನಗಳು ಕರ್ನಾಟಕದಲ್ಲಿ ಮಾತ್ರ ಕಂಡುಬರುವುದಿಲ್ಲ ಆದರೆ ಮಹಾರಾಷ್ಟ್ರ, ಆಂಧ್ರಪ್ರದೇಶ, ತೆಲಂಗಾಣ, ತಮಿಳುನಾಡು ಮತ್ತು ಕೆಲವೊಮ್ಮೆ ಉತ್ತರದ ಮಧ್ಯಪ್ರದೇಶದಲ್ಲಿ ವ್ಯಾಪಕವಾಗಿ ಕಂಡುಬರುತ್ತವೆ. ಹೌದು, ಮಧ್ಯಪ್ರದೇಶ. ಕೃಷ್ಣ III ರ ಆಳ್ವಿಕೆಯಲ್ಲಿದೆ ಎಂದು ನಂಬಲಾದ ಜಬಲ್ಪುರ (ಇಂದಿನ ಮಧ್ಯಪ್ರದೇಶ) ಬಳಿ ಕನ್ನಡ ಶಾಸನವು ಕಂಡುಬಂದಿದೆ. ಇದು ಭಾರತದ ಅಂದಿನ ನಗರಗಳ ನಡುವಿನ ಅಂತರ-ಸಂವಹನ ಮತ್ತು ಭಾಷೆಗಳ ವ್ಯಾಪ್ತಿಯ ಬಗ್ಗೆಯೂ ಹೇಳುತ್ತದೆ.

ಕನ್ನಡದಲ್ಲಿನ ವಿವಿಧ ಶಾಸನಗಳನ್ನು ಎರಡು ಭಾಗಗಳಾಗಿ ವಿಂಗಡಿಸಬಹುದು ಎಂದು ತಿಳಿಯುವುದು ಮುಖ್ಯವಾಗಿದೆ- ಪೂರ್ವ-ಹಳೆಯ ಕನ್ನಡ (ಕ್ರಿ.ಶ. 450 ರಿಂದ 800) ಮತ್ತು ಹಳೆಯ ಕನ್ನಡ ಕ್ರಿ.ಶ. 800 ರಿಂದ 1000. ಸಹಜವಾಗಿ, ಪ್ರಸ್ತುತ ಮಾತನಾಡುವ ಭಾಷೆಯನ್ನು ಆಧುನಿಕ ಕನ್ನಡ ಎಂದು ಕರೆಯಲಾಗುತ್ತದೆ. ಕನ್ನಡದ ಬಗ್ಗೆ ಮಾತನಾಡುವಾಗ ಆಗಾಗ್ಗೆ ಹೊರಹೊಮ್ಮುವ ಮತ್ತೊಂದು ಚರ್ಚೆಯ ವಿಷಯವೆಂದರೆ ಕನ್ನಡ ವ್ಯಾಕರಣದ ಮೇಲೆ ಸಂಸ್ಕೃತ ಮತ್ತು ಪ್ರಾಕೃತದ ಪ್ರಭಾವ. ವಿದ್ವಾಂಸರ ಪ್ರಕಾರ, ಪ್ರಾಕೃತವು ಕರ್ನಾಟಕದ ಸಮಾಜದಲ್ಲಿ ಮೊದಲಿನಿಂದಲೂ ಒಂದು ಸ್ಥಾನವನ್ನು ಹೊಂದಿದೆ.

ಸ್ಥಳೀಯ ಭಾಷೆ ಪ್ರಾಕೃತದಲ್ಲಿ ತೊಡಗಿರುವ ಜನರು ಕನ್ನಡ ಮಾತನಾಡುವ ಜನಸಂಖ್ಯೆಯೊಂದಿಗೆ ಸಂಪರ್ಕಕ್ಕೆ ಬಂದಿರಬಹುದು ಎಂದು ಮೂಲಗಳು ಸೂಚಿಸುತ್ತವೆ (ಕನ್ನಡವನ್ನು ಆಡಳಿತ ಭಾಷೆಯಾಗಿ ಬಳಸುವ ಮೊದಲು) ಮತ್ತು ಅದರ ಹೆಚ್ಚಿನ ಭಾಗವನ್ನು ಪ್ರಭಾವಿಸಿದ್ದರು.

ಕನ್ನಡ ಸಾಹಿತ್ಯ

ಕನ್ನಡ ಸಾಹಿತ್ಯವನ್ನು ಮೂರು ಭಾಗಗಳಾಗಿ ವಿಂಗಡಿಸಲಾಗಿದೆ – ಹಳೆಯ ಕನ್ನಡ, ಮಧ್ಯ ಕನ್ನಡ ಮತ್ತು ಆಧುನಿಕ ಕನ್ನಡ. ಆರಂಭಿಕ ಕನ್ನಡ ಕೃತಿಯು ಅದರ ವ್ಯಾಕರಣ ಮತ್ತು ಸಾಹಿತ್ಯದ ಶೈಲಿಗಳ ಬಗ್ಗೆ ಹೇಳುತ್ತದೆ ಮತ್ತು ಹೆಚ್ಚಿನ ಆರಂಭಿಕ ಕನ್ನಡ ಪಠ್ಯಗಳು 12 ನೇ ಶತಮಾನದ ಅಭಿನವ ಪಂಪನ ರಾಮಾಯಣದಂತಹ ಧಾರ್ಮಿಕ ವಿಷಯಗಳ ಮೇಲಿನ ಕವಿತೆಗಳಾಗಿವೆ.

ಕನ್ನಡ ಕಾದಂಬರಿಗಳ ಬಗ್ಗೆ ಹೇಳುವುದಾದರೆ, ಕಾದಂಬರಿ ಎಂದು ಪರಿಗಣಿಸಬಹುದಾದ ಕನ್ನಡ ಸಾಹಿತ್ಯದ ಆರಂಭಿಕ ರೂಪಗಳಲ್ಲಿ ಒಂದು,  “ನೇಮಿಚಂದ್ರನ ಲೀಲಾವತಿ” . ಕಥೆಯು ರಾಜಕುಮಾರ ಮತ್ತು ರಾಜಕುಮಾರಿಯ ನಡುವಿನ ಪ್ರೇಮಕಥೆಯನ್ನು ನಿರೂಪಿಸುತ್ತದೆ. ಇನ್ನೊಂದು ಪ್ರಸಿದ್ಧ ಕನ್ನಡ ಸಾಹಿತ್ಯವೆಂದರೆ ಸದಕ್ಷರದೇವರ  “ರಾಜಶೇಖರ ವಿಲಾಸ” . ಇದು 1657 ರಲ್ಲಿ ಬರೆದ ಕಾಲ್ಪನಿಕ ಕಥೆಯಾಗಿದ್ದು, ಇದರಲ್ಲಿ ಗದ್ಯ ಮತ್ತು ಕಾವ್ಯ ಎರಡನ್ನೂ ಒಳಗೊಂಡಿದೆ. 20 ನೇ ಶತಮಾನದಿಂದ, ಕನ್ನಡ ಸಾಹಿತ್ಯವು ಬರವಣಿಗೆಯ ಪಾಶ್ಚಿಮಾತ್ಯ ಪರಿಕಲ್ಪನೆಯಿಂದ ಪ್ರಭಾವಿತವಾಯಿತು ಮತ್ತು ಬರವಣಿಗೆಯ ಶೈಲಿಗಳ ಮಿಶ್ರಣವನ್ನು ಕಂಡಿತು.

ಕನ್ನಡ ಸಾಹಿತ್ಯದ ಪ್ರಾಚೀನತೆ

ಕ್ರಿ.ಶ. ೮ – ೯ನೆಯ ಶತಮಾನಕ್ಕೆ ಮೊದಲು, ಸಾಹಿತ್ಯಕ ಸಾಕ್ಷಿಗಳು ಇಲ್ಲದಿರುವುದರಿಂದ, ಕನ್ನಡ ಸಾಹಿತ್ಯದ ಪ್ರಾರಂಭವು ಅಸ್ಪಷ್ಟತೆಯಲ್ಲಿ ಮುಚ್ಚಿಹೋಗಿದೆ. ಏಕೆಂದರೆ, ಕೆಲವೇ ಕೆಲವು ಶಾಸನ ಪುರಾವೆಗಳು ಲಭ್ಯವಿದ್ದು,

ಇತಿಹಾಸದ ಪ್ರಾರಂಭಿಕ ಹಂತಗಳಿಗೆ ಸೇರಿದ ಬಹುತೇಕ ಶಾಸನಗಳನ್ನು ಬ್ರಾಹ್ಮಿಲಿಪಿ ಹಾಗೂ ಪ್ರಾಕೃತ ಭಾಷೆಯಲ್ಲಿ ಬರೆಯಲಾಗಿದೆ. ಅವುಗಳಲ್ಲಿ ಬಹುಪಾಲು, ವೀರರಿಗೆ ಗೌರವ ಸಲ್ಲಿಸುವ ಕಿರು ಸ್ಮಾರಕ ದಾಖಲೆಗಳಾಗಿವೆ.

ಆಡಳಿತ ಭಾಷೆಯಾಗಿ ಕನ್ನಡ

ಕ್ರಿ.ಶ. ಆರನೆಯ ಶತಮಾನದಿಂದ ಕನ್ನಡದಲ್ಲಿ ಹೊರಡಿಸಿದ ಅನೇಕ ರಾಜಾಜ್ಞೆಗಳನ್ನು ನೋಡಿದಾಗ, ಪ್ರಾಕೃತ ಹಾಗೂ ಕನ್ನಡ ಭಾಷೆಗಳನ್ನು ಪ್ರಾರಂಭಿಕ ಮತ್ತು ನಂತರದ ಕಾಲಗಳಲ್ಲಿ ಕ್ರಮವಾಗಿ ಬಳಸಿದರೂ, ನಂತರ ಬಂದ ಕರ್ನಾಟಕದ ಅರಸರು ಆಡಳಿತ ಉದ್ದೇಶಕ್ಕಾಗಿ ಕನ್ನಡವನ್ನೂ ಬಳಸುತ್ತಿದ್ದರು ಎಂದು ತಿಳಿದು ಬರುತ್ತದೆ. ಕದಂಬರ ಹಲ್ಮಿಡಿ ಶಿಲಾಶಾಸನ ಹಾಗೂ ಚಾಲುಕ್ಯರ ಬಾದಾಮಿ ಗುಹಾ ಶಾಸನೆಗಳು ರಾಜಾನುದಾನಗಳನ್ನು ಘೋಷಿಸುವ ಅತ್ಯಂತ ಪುರಾತನ ಕನ್ನಡ ದಾಖಲೆಗಳಾಗಿವೆ. ಕಲ್ಯಾಣದ ಚಾಳುಕ್ಯರ ಆಳ್ವಿಕೆಯಲ್ಲಿ ಹಾಗೂ ಆನಂತರದ ಹೊಯ್ಸಳ ಹಾಗೂ ಸೇವುಣರ ಆಡಳಿತಾವಧಿಯಲ್ಲೂ,

ಆಡಳಿತ ಉದ್ದೇಶಗಳಿಗಾಗಿ ಕನ್ನಡ ಭಾಷೆಯನ್ನು ಬಳಸುವುದು ಹೆಚ್ಚಿತು ಈ ರಾಜಮನೆತನಗಳಿಗೆ ಸೇರಿದ ಬಹುತೇಕ ಶಾಸನಗಳು ಕನ್ನಡದ ಹಲವಾರು ಆಡಳಿತಾತ್ಮಕ ಪದಗಳನ್ನೂ ಕನ್ನಡ ಹಾಗೂ ಸಂಸ್ಕೃತ ವಾಕ್ಯಭಾಗಗಳನ್ನೂ ಹೊಂದಿವೆ. ಕೆಲವು ಸಂಸ್ಕೃತ ಆದೇಶಗಳಲ್ಲಿ, ಜನಸಾಮಾನ್ಯರು ಸುಲಭವಾಗಿ ಅರ್ಥ ಮಾಡಿಕೊಳ್ಳಲೆಂದು

ಕಾರ್ಯರೂಪಕ ಭಾಗವನ್ನು ಕನ್ನಡದಲ್ಲಿ ಬರೆಯಲಾಗಿದೆ. ವಿಜಯನಗರ ಅರಸರಿಗೆ ಸೇರಿದ ಅನೇಕ ದಾಖಲೆಗಳು ಕನ್ನಡದಲ್ಲಿವೆ. ವಿಜಯನಗರ ಸಾಮ್ರಾಜ್ಯದ ಉತ್ತರಾಧಿಕಾರಿಗಳಾದ ಕೆಳದಿಯ ನಾಯಕರು ಹಾಗೂ ಮೈಸೂರಿನ ಒಡೆಯರೂ ಕೂಡ, ರಾಜ್ಯದ ಏಕೈಕ ಆಡಳಿತ ಭಾಷೆಯಾಗಿ ಕನ್ನಡವನ್ನು ಬಳಸಿದರು.

ಬಿಜಾಪುರದ ಅರಸರು, ಶಾಹಜಿ, ಏಕೋಜಿ ಹಾಗೂ ಶಿವಾಜಿಯ ಶಾಸನ ಹಾಗೂ ರಾಜಾಜ್ಞೆಗಳು ಕನ್ನಡದಲ್ಲಿವೆ. ಆಡಳಿತ ಹಾಗೂ ಸಾಮಾನ್ಯ ಉದ್ದೇಶಗಳೆರಡಕ್ಕೂ ಬ್ರಿಟಿಷರು ಕೊಡಗಿನ ಅರಸರು ಹಾಗೂ ಮೈಸೂರು ಒಡೆಯರು ಕನ್ನಡವನ್ನು ವಿಸ್ತೃತವಾಗಿ ಬಳಸಿದರು.

ಪ್ರಸ್ತುತದಲ್ಲಿ, ಕರ್ನಾಟಕ ಸರ್ಕಾರವು ಕನ್ನಡವನ್ನು ಅಧಿಕೃತ ಆಡಳಿತ ಭಾಷೆಯಾಗಿ ಮಾಡಿದ್ದು ಭಾಷೆಯನ್ನು ಉತ್ತೇಜಿಸಲು ಹಾಗೂ ರಾಜ್ಯ ವ್ಯವಸ್ಥೆಯ ಎಲ್ಲ ಸ್ಥರಗಳಲ್ಲೂ ಅದರ ಬಳಕೆಯನ್ನು ಅನುಷ್ಠಾನಕ್ಕೆ ತರಲು ಹಾಗೂ ಭಾಷೆಯನ್ನು ಬಳಸಲು ಹಲವಾರು ಯೋಜನೆ ಹಾಗೂ ಕ್ರಮಗಳನ್ನು ಅನುಷ್ಠಾನ ಮಾಡಿದೆ. ಹಾಗಾಗಿ ಕನ್ನಡ ಭಾಷೆಗೆ ಸರ್ಕಾರ ಹಾಗೂ ಜನಸಾಮಾನ್ಯರಿಂದಲೂ ಒತ್ತಾಸೆ ದೊರಕಿದೆ.

ಸಾಹಿತ್ಯ ಸಂಪ್ರದಾಯವನ್ನು ಹೊಂದಿರುವ ನಾಲ್ಕು ಪ್ರಮುಖ ದ್ರಾವಿಡ ಭಾಷೆಗಳಲ್ಲಿ ಕನ್ನಡ ಎರಡನೆಯದು.  ಹಲ್ಮಿಡಿಯ ಸಣ್ಣ ಸಮುದಾಯದಲ್ಲಿ ಕನ್ನಡದ ಅತ್ಯಂತ ಹಳೆಯ ಶಾಸನವನ್ನು ಕಂಡುಹಿಡಿಯಲಾಯಿತು 

ಹಲ್ಮಿಡಿ ಶಾಸನ

ಇತರ ವಿಷಯಗಳು :

30+ ಕನ್ನಡ ಪ್ರಬಂಧಗಳು

ಕುವೆಂಪು ಅವರ ಜೀವನ ಚರಿತ್ರೆ ಪ್ರಬಂಧ

ಕನ್ನಡ ನಾಡು ನುಡಿ ಪ್ರಬಂಧ

ಇನ್ನು ಹೆಚ್ಚಿನ ವಿಷಯಗಳನ್ನು ನೀವು  ತಿಳಿಯಲು ಕೆಳಗಡೆ ನಮ್ಮ ಆಪ್ ಲಿಂಕನ್ನು ಕೊಟ್ಟಿದ್ದೇವೆ ನೀವು ಡೌನ್ಲೋಡ್ ಮಾಡಿ  ಹೆಚ್ಚಿನ ಮಾಹಿತಿಯನ್ನು  ಕನ್ನಡದಲ್ಲಿ ಪಡೆಯಬಹುದಾಗಿದೆ  Kannada Deevige app 

ನೀವು ನಮ್ಮ ಟೆಲಿಗ್ರಾಮ್ ಚಾನೆಲ್ ಗೆ ಜಾಯಿನ್ ಆಗಿ ಪ್ರತಿ ದಿನ ಹೊಸ  ವಿಷಯಗಳನ್ನು ಕಲಿಯಿರಿ 

ಟೆಲಿಗ್ರಾಮ್  ಗೆ ಜಾಯಿನ್ ಆಗಿ 

ಈ ಕನ್ನಡ ಭಾಷೆಯ ಬಗ್ಗೆ ಪ್ರಬಂಧ  ನಿಮಗೆ ಇಷ್ಟವಾಗಿದೆ ಎಂದು ಭಾವಿಸುತ್ತೇವೆ,ಕನ್ನಡ ಭಾಷೆಯ  ಬಗ್ಗೆ ಕನ್ನಡದಲ್ಲಿ ಪ್ರಬಂಧ ಬರೆಯುವ ಸಣ್ಣ ಪ್ರಯತ್ನ ಇದಾಗಿದ್ದು ನಿಮ್ಮ ಸಲಹೆ ಸೂಚನೆಗಳೇನಾದರು

ಇದ್ದರೆ ದಯವಿಟ್ಟು Comment box ನಲ್ಲಿ comment  ಮಾಡುವುದರ ಮೂಲಕ ನಿಮ್ಮ ಅಭಿಪ್ರಾಯವನ್ನು ಹಂಚಿಕೊಳ್ಳಿ

' src=

Leave a Reply Cancel reply

Your email address will not be published. Required fields are marked *

Save my name, email, and website in this browser for the next time I comment.

What's the opposite of
Meaning of the word
Words that rhyme with
Sentences with the word
Translate from
Find Words Use * for blank tiles (max 2) Use * for blank spaces
Find the of
Pronounce the word in
Find Names    

dharma essay in kannada

Appearance
Use device theme  
Dark theme
Light theme
(Dharma) mean in Kannada?
noun
Use * for blank tiles (max 2)
Use * for blank spaces

bottom_desktop desktop:[300x250]

go
Word Tools Finders & Helpers Other Languages More Synonyms
/ App

Copyright WordHippo © 2024

IMAGES

  1. ಧರ್ಮ ಸಿಂಧು: Dharma Sindhu in Kannada

    dharma essay in kannada

  2. ಧರ್ಮ ಸಿಂಧು: Dharma Sindhu in Kannada

    dharma essay in kannada

  3. ಧರ್ಮ ಗೀತೆಗಳು- Dharma Geethegalu in Kannada

    dharma essay in kannada

  4. ಧರ್ಮ ಸಿಂಧು: Dharma Sindhu in Kannada

    dharma essay in kannada

  5. Siri Kannada Text Book Class 9 Solutions Gadya Chapter 3 Dharma

    dharma essay in kannada

  6. ಧರ್ಮವಿಜಯ: Dharma Vijaya- Completeness of Mahabharata (kannada)

    dharma essay in kannada

VIDEO

  1. ಸ್ವಾತಂತ್ರ್ಯ ದಿನಾಚರಣೆ ಪ್ರಬಂಧ

  2. ದ ರಾ ಬೇಂದ್ರೆ ಬಗ್ಗೆ 20 ಸಾಲುಗಳ ಪ್ರಬಂಧ

  3. ಹೆಚ್ಚುತ್ತಿರುವ ವೃದ್ಧಾಶ್ರಮಗಳು Kannada prabandha essay

  4. ಮಹಾತ್ಮ ಗಾಂಧಿ ಪ್ರಬಂಧ

  5. ಚಂದ್ರಯಾನ 3

  6. importance of library, Granthalaya Mahatva prabandha essay kannada

COMMENTS

  1. ಹಿಂದೂ ಧರ್ಮ

    ಹಿಂದೂ ಧರ್ಮ. ಹಿಂದು ಧರ್ಮ ಎಂದರೆ ಅದು ಮಾನವ ಧರ್ಮ, ಅನಂತ ಸತ್ಯ ಧರ್ಮ, ವಿಶ್ವದ ಪುರಾತನ ಧರ್ಮವಾಗಿದೆ. ಹಿಂದೂ ಧರ್ಮವು ಭಾರತೀಯ ಉಪಖಂಡದ ಪ್ರಧಾನ ಧರ್ಮ [೧ ...

  2. ಸಾಮ್ರಾಟ್ ಅಶೋಕ

    ಅಶೋಕ ಸ್ಥಂಭ. ಭಾರತ ದ ರಾಷ್ಟ್ರ ಲಾಂಛನವಾದ ಅಶೋಕ ಸ್ತಂಭ. ಸಾಮ್ರಾಟ ಅಶೋಕನ ಕಾಲದಲ್ಲಿ ಬೌದ್ಧ ಧರ್ಮ ದ ಪ್ರಚಾರ ( ಕ್ರಿ.ಪೂ. ೨೬೦ - ಕ್ರಿ.ಪೂ. ೨೧೮ ). ಸಾರನಾಥ ...

  3. Hindu Dharma,ಹಿಂದೂ ಧರ್ಮದ ...

    ಸನಾತನ ಧರ್ಮ, ವೈದಿಕ ಧರ್ಮ ಎಂದು ಕರೆಯಲಾಗುವ ಹಿಂದೂ ಧರ್ಮದಲ್ಲಿ ಅನೇಕ ...

  4. ಗೌತಮ‌ ಬುದ್ಧನ ಜೀವನ ಕಥೆ : Life Story of Gautam Buddha in Kannada

    1) ರೀಚ ಡ್ಯಾಡ ಪೂರ ಡ್ಯಾಡ ಪುಸ್ತಕ - Rich Dad Poor Dad in Kannada - By Robert Kiyosaki Book Link - Click Here. 2) ದಿ‌ ಮ್ಯಾಜಿಕ್ ಆಫ್ ಥಿಂಕಿಂಗ ಬಿಗ ಪುಸ್ತಕ - The Magic of Thinking Big Book in Kannada Book Link :- Click Here

  5. Gautama Buddha Information in Kannada

    Atma Rama Ananda Ramana Lyrics in Kannada | ಆತ್ಮಾರಾಮ ಆನಂದ ರಮಣ ಸಾಂಗ್‌ ಲಿರಿಕ್ಸ್‌ ಕನ್ನಡ; ಮಹಾತ್ಮ ಗಾಂಧೀಜಿ ಪ್ರಬಂಧ ಕನ್ನಡ | Mahatma Gandhi Essay in Kannada

  6. ಬೌದ್ಧ ಧರ್ಮ

    ಮುಖ್ಯ ಪುಟ; ಸಮುದಾಯ ಪುಟ; ಪ್ರಚಲಿತ; ಇತ್ತೀಚೆಗಿನ ಬದಲಾವಣೆಗಳು; ಯಾವುದೋ ಒಂದು ಪುಟ

  7. ಸ್ವಾಮಿ ವಿವೇಕಾನಂದರ ಬಗ್ಗೆ ಪ್ರಬಂಧ

    ಸ್ವಾಮಿ ವಿವೇಕಾನಂದರ ಬಗ್ಗೆ ಪ್ರಬಂಧ. ಸ್ವಾಮಿ ವಿವೇಕಾನಂದರ ಬಗ್ಗೆ ಪ್ರಬಂಧ, Swami Vivekananda Prabandha Kannada, swami Vivekananda Essay in Kannada, Swami Vivekananda Kannada Prabandha. ಈ ಲೇಖನದಲ್ಲಿ ನೀವು ಸ್ವಾಮಿ ...

  8. 400+ ಕನ್ನಡ ಪ್ರಬಂಧಗಳು

    ಇದರಲ್ಲಿ 50+ ಕನ್ನಡ ಪ್ರಬಂಧಗಳು ಇದರಲ್ಲಿವೆ, Kannada Prabandhagalu, Kannada prabandha, Prabandha in Kannada, ಪ್ರಬಂಧ ವಿಷಯಗಳು Kannada Prabandha List

  9. D. V. Gundappa, R̥ta, Satya, Dharma: An essay in Kannada ...

    R̥ta, Satya, Dharma: An essay in Kannada on Right, Truth, Duty: their mutual relationship. D. V. Gundappa. Mysore: Kavyalaya (1975) ... The dharma of capitalism: a guide to mindful decision-making in the business of life. Nitesh Gor - 2010 - Doylestown, Pennsylvania: Platform Press.

  10. Gautam Buddha Information in Kannada

    ಗೌತಮ ಬುದ್ಧನ ಜೀವನ ಚರಿತ್ರೆ | Gautama Buddha Information in Kannada Best No1 Essay ಗೌತಮ ಬುದ್ಧ ಕೊನೆಯ ದಿನಗಳು .

  11. Kannada Prabandha

    Dr BR Ambedkar Essay in Kannada :ಬಾಬಾಸಾಹೇಬ್ ಎಂದು ಪ್ರೀತಿಯಿಂದ ಕರೆಯಲ್ಪಡುವ ಡಾ. ಭೀಮರಾವ್ ರಾಮ್‌ಜಿ ಅಂಬೇಡ್ಕರ್ ಅವರು ದೂರದೃಷ್ಟಿಯ ನಾಯಕ ಮತ್ತು ಬೌದ್ಧಿಕ ...

  12. ರಾಷ್ಟ್ರೀಯ ಹಬ್ಬಗಳ ಮಹತ್ವ ಪ್ರಬಂಧ

    ರಾಷ್ಟ್ರೀಯ ಹಬ್ಬಗಳ ಮಹತ್ವ ಪ್ರಬಂಧ ಕನ್ನಡ, Essay on Importance of National Festivals in Kannada, Rashtriya Habbagala Mahatva Prabandha in Kannada

  13. Lord Rama History,ಶ್ರೀರಾಮನ ...

    ಶ್ರೀರಾಮನ ಜೀವನ ಮತ್ತು ಪುರಾಣಗಳ ಬಗ್ಗೆ ಅಚ್ಚರಿಯ ಮತ್ತು ರೋಚಕ ವಿಷಯಗಳನ್ನು ತಿಳಿಯಿರಿ. ಅವರ ಅವತಾರ, ಕಾರ್ಯ, ಧರ್ಮ ಮತ್ತು ಸೀತೆಯ ಜೊತೆಗಿನ ಸ

  14. Islam dharma prabandha essay in kannada ಇಸ್ಲಾಂ ...

    ಇಸ್ಲಾಂ ಧರ್ಮದ ಪ್ರಬಂಧ ಇಸ್ಲಾಂ ಧರ್ಮದ ಮಹತ್ವ

  15. ಗೌತಮ ಬುದ್ಧ

    ಗೌತಮ ಸಿದ್ಧಾರ್ಥನ ಜನ್ಮದ ಬಗ್ಗೆ ಮಾಯಾಳ ಕನಸು ಗೌತಮ ಬುದ್ಧನ ಕಾಲದಲ್ಲಿ ಭಾರತದ ಪ್ರಾಚೀನ ರಾಜ್ಯಗಳು ಮತ್ತು ನಗರಗಳು. ಆಟ್ಗಾನ್‍ಬಾಯಾತ್ ಎರ್ಶೂ ನ ಬುದ್ಧ ಬುದ್ಧನ ವಿಜಯ ...

  16. Dharma

    Dharma (/ ˈ d ɑːr m ə /; Sanskrit: धर्म, pronounced ⓘ) is a key concept with multiple meanings in the Indian religions (Hinduism, Buddhism, Jainism, and Sikhism), among others.Although no single-word translation exists for dharma in English (or other European languages), the term is commonly understood as referring to behaviours that are in harmony with the "order and custom ...

  17. 350+ ಕನ್ನಡ ಪ್ರಬಂಧಗಳು

    Prabandhagalu in Kannada PDF. 350+ ಕನ್ನಡ ಪ್ರಬಂಧಗಳು | Prabandhagalu in Kannada Essay List Free For Students.

  18. 'Dharma' and Its Translation in The 'Mahābhārata'

    Hacker's 1965 article "Dharma im Hinduisms;"4 similar credit goes to Wilhelm Halbfass' essay "Dharma in the Self-Understanding of Traditional Hinduism."5 In particular I agree with Halbfass' emphasizing that the word dharma is not a descendent of Vedic rta and does not refer to some kind of free-standing, overarching cosmic natural law.

  19. Sanatana Dharma

    Dharma (Part 1): Sanatana-dharma. Dharma is often translated as "duty," "religion" or "religious duty" and yet its meaning is more profound, defying concise English translation. The word itself comes from the Sanskrit root " dhri ," which means "to sustain.". Another related meaning is "that which is integral to something.".

  20. Sanātana Dharma

    Sanātana Dharma (Devanagari: सनातन धर्म, meaning "eternal dharma", or "eternal order") is an alternative term used by some Hindus to refer to Hinduism instead of the term Hindu Dharma.The term is found in Sanskrit and other Indian languages. It is generally used to signify a more traditional outlook of Hinduism. . The term denotes the "eternal" or absolute set of duties or ...

  21. ಕನ್ನಡ ಭಾಷೆಯ ಬಗ್ಗೆ ಪ್ರಬಂಧ

    ಕನ್ನಡ ಭಾಷೆಯ ಬಗ್ಗೆ ಪ್ರಬಂಧ ಮಹತ್ವ Pdf, Kannada Bhashe Bhagya Prabandha, Kannada Bhashe Essay in Kannada, Kannada Bhashe Bagge Prabandha

  22. ಭೂತಕೋಲ

    ಭೂತಕೋಲ. ಭೂತಕೋಲ (ಭೂತ ನೇಮ) ಎನ್ನುವುದು ಕರ್ನಾಟಕ ದ ತುಳುನಾಡು ಭಾಗದಲ್ಲಿನ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆ ಮತ್ತು ಕೇರಳಕ್ಕೆ ಹಂಚಿ ಹೋಗಿರುವ ...

  23. What does ಧರ್ಮ (Dharma) mean in Kannada?

    What does ಧರ್ಮ (Dharma) mean in Kannada? ಧರ್ಮ. English Translation. religion. More meanings for ಧರ್ಮ (Dharma) religion noun.